ಜೊತೆಗೆ ಊಟ ಮಾಡೋಕೆ ಸೋಮಶೇಖರ್ ಸಭೆ ಕರೆದಿದ್ದು: ಸಿದ್ದರಾಮಯ್ಯ!
ರಮೇಶ್ ಜಾರಕಿಹೊಳಿ ಬಂಡಾಯ, ಬಂಡಾಯ ಶಮನ ಹಾಗೂ ಎಸ್.ಟಿ. ಸೋಮಶೇಖರ್ ಕರೆದಿದ್ದ ಸಮಾನಮನಸ್ಕರ ಸಭೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಬಂಡಾಯ, ಎಸ್.ಟಿ. ಸೋಮಶೇಖರ್ ಕರೆದಿದ್ದ ಸಮಾನಮನಸ್ಕರ ಸಭೆ ಹಾಗೂ ಕುಂದಗೋಳ ಉಪಚುನಾವಣೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.