Asianet Suvarna News Asianet Suvarna News

ಹವಾಮಾನ ವರದಿ ಬಿಚ್ಚಿಟ್ತು ಮಹಾ ಪ್ರವಾಹದ ಸೀಕ್ರೆಟ್!

ಬರದಿಂದ ಕಂಗೆಟ್ಟಿದ್ದ ರಾಜ್ಯದ ಬಹುತೇಕ ಜಿಲ್ಲೆಗಳು ಈಗ ಪ್ರವಾಹಕ್ಕೆ ತತ್ತರಿಸಿವೆ. ಈ ಹಿಂದೆ ಕಂಡರಿಯದ ಮಳೆ- ಪ್ರವಾಹ ಉತ್ತರ ಕರ್ನಾಟಕ ಜಿಲ್ಲೆಗಳ ಜನ-ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಏನಿದರ ಹಿಂದಿರುವ ಕಾರಣ? ಹವಾಮಾನ ಸಂಸ್ಥೆಯೊಂದು ಬಿಚ್ಚಿಟ್ಟಿದೆ ಬೆಚ್ಚಿಬೀಳಿಸುವ ರಹಸ್ಯ....       
 

ಬೆಂಗಳೂರು (ಆ.07): ಬರದಿಂದ ಕಂಗೆಟ್ಟಿದ್ದ ರಾಜ್ಯದ ಬಹುತೇಕ ಜಿಲ್ಲೆಗಳು ಈಗ ಪ್ರವಾಹಕ್ಕೆ ತತ್ತರಿಸಿವೆ. ಈ ಹಿಂದೆ ಕಂಡರಿಯದ ಮಳೆ- ಪ್ರವಾಹ ಉತ್ತರ ಕರ್ನಾಟಕ ಜಿಲ್ಲೆಗಳ ಜನ-ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಏನಿದರ ಹಿಂದಿರುವ ಕಾರಣ? ಹವಾಮಾನ ಸಂಸ್ಥೆಯೊಂದು ಬಿಚ್ಚಿಟ್ಟಿದೆ ಬೆಚ್ಚಿಬೀಳಿಸುವ ರಹಸ್ಯ....       
 

Video Top Stories