Asianet Suvarna News Asianet Suvarna News

ಕ್ಯಾಮೆರಾ ಮುಂದೆಯೇ ಆಪ್ತನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಕಪಾಳಮೋಕ್ಷ!

ಡಿ.ಕೆ. ಶಿವಕುಮಾರ್ ಬಂಧನ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ, ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಸಿಟ್ಟು ಬಂದರೆ ಯಾರ್ಯಾರೋ ಪೆಟ್ಟು ತಿನ್ನಬೇಕು! ಮೈಸೂರಿಗೆ ಬಂದಿಳಿದ ಸಿದ್ದರಾಮಯ್ಯ ಕ್ಯಾಮೆರಾ ಮುಂದೆಯೇ ಅಪ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ದೂರ ತಳ್ಳಿದ್ದಾರೆ.

ಡಿ.ಕೆ. ಶಿವಕುಮಾರ್ ಬಂಧನ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ, ಈ ಸಂದರ್ಭದಲ್ಲಿ ಸಿದ್ದರಾಮಯ್ಯಗೆ ಸಿಟ್ಟು ಬಂದರೆ ಯಾರ್ಯಾರೋ ಪೆಟ್ಟು ತಿನ್ನಬೇಕು! ಮೈಸೂರಿಗೆ ಬಂದಿಳಿದ ಸಿದ್ದರಾಮಯ್ಯ ಕ್ಯಾಮೆರಾ ಮುಂದೆಯೇ ಅಪ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿ, ದೂರ ತಳ್ಳಿದ್ದಾರೆ.

ಸೆ.04ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Video Top Stories