Asianet Suvarna News Asianet Suvarna News

ತೆಪ್ಪಕ್ಕೆ ಹುಟ್ಟುಹಾಕಿ ಬೆಪ್ಪಾದ ರೇಣುಕಾಚಾರ್ಯ!

ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ  ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ  ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !   

ದಾವಣಗೆರೆ (ಆ.10): ಅಯ್ಯೋ ಇದೇನು? ಅರ್ಧಕ್ಕಿಂತ ಹೆಚ್ಚು ರಾಜ್ಯ ಪ್ರವಾಹದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ  ರಾಜಕೀಯ ನಾಯಕರೆನಿಸಿದವರು ಏನ್ಮಾಡ್ಬೇಕು? ಆದರೆ ಬಿಜೆಪಿ ನಾಯಕ, ಹೊನ್ನಾಳಿ  ಶಾಸಕ ರೇಣುಕಾಚಾರ್ಯ ತೆಪ್ಕಕ್ಕೆ ಹುಟ್ಟು ಹಾಕಿದ್ದಾರೆ. ರೇಣುಕಾಚಾರ್ಯ ಈ ‘ಪ್ರಹಸನ’ಕ್ಕೆ ಸೋಶಿಯಲ್ ಮೀಡಿಯಾ ರೊಚ್ಚಿಗೆದ್ದಿದೆ. ಅಂತಹದ್ದೇನಾಯ್ತು ಅಂತೀರಾ? ತೆಪ್ಪಗೆ ಹುಟ್ಟು ಹಾಕುವುದರಲ್ಲಿ ತಪ್ಪೇನಿದೆ ಅಂತಾ ಪ್ರಶ್ನೆನಾ? ಹಾಗಾದ್ರೆ ಈ ವಿಡಿಯೋ ನೋಡಿ.... !   

Video Top Stories