Asianet Suvarna News Asianet Suvarna News

ಡಿಕೆಶಿ ತಪ್ಪೊಪ್ಪದಿದ್ದರೆ ಏನಾಯ್ತು? ಬಂಧನಕ್ಕೆ ಕಾರಣರಾದ್ರು ಆ ಇಬ್ಬರು ಆಪ್ತರು!

ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಈ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಯೂ ಇಲ್ಲ. ಡಿಕೆಶಿ ಪ್ರಕರಣ ಬರೇ ಎಂಟುವರೆ ಕೋಟಿಗೆ ಅಥವಾ ಬರೇ ಡಿಕೆಶಿಗೆ ಸೀಮಿತವಾಗಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮತ್ತಿಬ್ಬರು ಪ್ರಭಾವಿ ನಾಯಕರ ಹೆಸರು ಥಳಕು ಹಾಕಿಕೊಂಡಿದೆ. ಡಿಕೆಶಿ ED ಅಧಿಕಾರಿಗಳ ಮುಂದೆ ಸಿದ್ಧ ಉತ್ತರ ನೀಡಿರಬಹುದು, ಆದರೆ ಮತ್ತಿಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

ಬೆಂಗಳೂರು (ಸೆ.04): ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನದ ಬಳಿಕ ಹೊಸ ಹೊಸ ವಿಷಯಗಳು ಹೊರಬೀಳುತ್ತಿವೆ. ಈ ಪ್ರಕರಣ ಮೇಲ್ನೋಟಕ್ಕೆ ಕಂಡಷ್ಟು ಸರಳವಾಗಿಯೂ ಇಲ್ಲ. ಡಿಕೆಶಿ ಪ್ರಕರಣ ಬರೇ ಎಂಟುವರೆ ಕೋಟಿಗೆ ಅಥವಾ ಬರೇ ಡಿಕೆಶಿಗೆ ಸೀಮಿತವಾಗಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ನ ಮತ್ತಿಬ್ಬರು ಪ್ರಭಾವಿ ನಾಯಕರ ಹೆಸರು ಥಳಕು ಹಾಕಿಕೊಂಡಿದೆ. ಡಿಕೆಶಿ ED ಅಧಿಕಾರಿಗಳ ಮುಂದೆ ಸಿದ್ಧ ಉತ್ತರ ನೀಡಿರಬಹುದು, ಆದರೆ ಮತ್ತಿಬ್ಬರು ಈಗಾಗಲೇ ತಪ್ಪೊಪ್ಪಿಕೊಂಡಿರುವುದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಡಿಕೆಶಿ ಪ್ರಕರಣ- ಬಂಧನ- ಪ್ರತಿಭಟನೆಗಳ ಲೇಟೆಸ್ಟ್ ಅಪ್ಡೇಟ್ಸ್