Asianet Suvarna News Asianet Suvarna News

ತೊಳೆದ್ರೆ ಓಕೆ, ಎಲ್ಲೆಂದ್ರಲ್ಲಿ ಚಡ್ಡಿ ತೆಗೆಯದಿದ್ರೆ ಸಾಕು: ವಿಶ್ವನಾಥ್‌ಗೆ ಸಾರಾ ಟಾಂಗ್!

ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ನಡುವಿನ ವಾಕ್ಸಮರ ತೀರಾ ವೈಯುಕ್ತಿಕ ಮಟ್ಟಕ್ಕಿಳಿದಿದೆ. ಸಾ.ರಾ. ವಿರುದ್ಧ ನಿನ್ನೆ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಾ.ರಾ. ಮಹೇಶ್ ಕೂಡಾ ಇಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ದಾಳಿ ನಡೆಸಿದರು. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರಿಬ್ಬರು ಫೋನಿನಲ್ಲೇ ಪರಸ್ಪರ ಕೆಸರೆರೆಚಾಟ ನಡೆಸಿದರು. ಹೇಗಿತ್ತು ಅವರಿಬ್ಬರ ಮಾತಿನ ಧಾಟಿ? ಈ ಸ್ಟೋರಿ ನೋಡಿ...

ಬೆಂಗಳೂರು (ಸೆ.23): ವಿಶ್ವನಾಥ್ ಮತ್ತು ಸಾ.ರಾ.ಮಹೇಶ್ ನಡುವಿನ ವಾಕ್ಸಮರ ತೀರಾ ವೈಯುಕ್ತಿಕ ಮಟ್ಟಕ್ಕಿಳಿದಿದೆ. ಸಾ.ರಾ. ವಿರುದ್ಧ ನಿನ್ನೆ ವಿಶ್ವನಾಥ್ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಸಾ.ರಾ.ಮಹೇಶ್ ಕೂಡಾ ಇಂದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ದಾಳಿ ನಡೆಸಿದರು. ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರಿಬ್ಬರು ಫೋನಿನಲ್ಲೇ ಪರಸ್ಪರ ಕೆಸರೆರೆಚಾಟ ನಡೆಸಿದರು. ಹೇಗಿತ್ತು ಅವರಿಬ್ಬರ ಮಾತಿನ ಧಾಟಿ? ಈ ಸ್ಟೋರಿ ನೋಡಿ...

ಇದನ್ನೂ ಓದಿ: ‘ಬ್ಲ್ಯೂ ಫಿಲ್ಮ್ ತೆಗೆಯಲು ಹೋಗಿ ಸಿಕ್ಕಿಕೊಂಡಿಲ್ಲ, ಯಾರ ಮನೆ ಚಡ್ಡಿ ತೊಳೆದಿಲ್ಲ’