Asianet Suvarna News Asianet Suvarna News

ಜನಾರ್ದನ ರೆಡ್ಡಿ ಮಾಡಿದ 'ಅದೊಂದು’ ತಪ್ಪನ್ನೇ ಡಿಕೆಶಿ ಮಾಡಿದ್ದು ಬಂಧನಕ್ಕೆ ಕಾರಣ?

ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹೊಸ ಕಾರಣವೊಂದನ್ನು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಬಹಿರಂಗಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡೆಯರ್,  ಈ ಹಿಂದೆ ಜನಾರ್ದನ ರೆಡ್ಡಿ ಕೂಡಾ ಅದೇ ತಪ್ಪನ್ನು ಮಾಡಿ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡರು.

ಬೆಂಗಳೂರು/ಬಳ್ಳಾರಿ (ಸೆ.13): ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹೊಸ ಕಾರಣವೊಂದನ್ನು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಬಹಿರಂಗಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡೆಯರ್,  ಈ ಹಿಂದೆ ಜನಾರ್ದನ ರೆಡ್ಡಿ ಕೂಡಾ ಅದೇ ತಪ್ಪನ್ನು ಮಾಡಿ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡರು.

ಡಿಕೆಶಿ ‘ಅಕ್ರಮ ಹಣ ವ್ಯವಹಾರ’ ಆರೋಪ, ಬಂಧನ, ವಿಚಾರಣೆ, ರಾಜಕೀಯ ಬೆಳವಣಿಗೆ....ಇಲ್ಲಿದೆ ಸಮಗ್ರ ಮಾಹಿತಿ

Video Top Stories