Asianet Suvarna News Asianet Suvarna News

ಹೈಕಮಾಂಡ್ ಮುಂದೆ ಹೊಸ ಬೇಡಿಕೆಯಿಟ್ಟ ಡಿಸಿಎಂ ಸ್ಥಾನ ವಂಚಿತ ಶ್ರೀರಾಮುಲು!

ಸಚಿವ ಸಂಪುಟ, ಖಾತೆ, ಡಿಸಿಎಂ ಹುದ್ದೆ.... ಎಲ್ಲಾ ಆಯ್ತು, ಈಗ ಬಿಜೆಪಿಯಲ್ಲಿ ಹೊಸ ಕ್ಯಾತೆ ಶುರುವಾಗಿದೆ. ಡಿಸಿಎಂ ಸ್ಥಾನ ವಂಚಿತ ಪ್ರಭಾವಿ ನಾಯಕ, ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಆಯ್ಕೆಯಾಗಿರುವ ಶಾಸಕ ಬಿ. ಶ್ರೀರಾಮುಲು ಈಗ ವರಿಷ್ಠರ ಮುಂದೆ ಹೊಸ ಬೇಡಿಯನ್ನಿಟ್ಟಿದ್ದಾರೆನ್ನಲಾಗಿದೆ.    

ಬೆಂಗಳೂರು (ಆ.28): ಸಚಿವ ಸಂಪುಟ, ಖಾತೆ, ಡಿಸಿಎಂ ಹುದ್ದೆ.... ಎಲ್ಲಾ ಆಯ್ತು, ಈಗ ಬಿಜೆಪಿಯಲ್ಲಿ ಹೊಸ ಕ್ಯಾತೆ ಶುರುವಾಗಿದೆ. ಡಿಸಿಎಂ ಸ್ಥಾನ ವಂಚಿತ ಪ್ರಭಾವಿ ನಾಯಕ, ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಆಯ್ಕೆಯಾಗಿರುವ ಶಾಸಕ ಬಿ. ಶ್ರೀರಾಮುಲು ಈಗ ವರಿಷ್ಠರ ಮುಂದೆ ಹೊಸ ಬೇಡಿಯನ್ನಿಟ್ಟಿದ್ದಾರೆನ್ನಲಾಗಿದೆ.    

Video Top Stories