Asianet Suvarna News Asianet Suvarna News

ಫೀಲ್ಡಿಗಿಳಿದ ಸಿಎಂ: ಬೆಂಗ್ಳೂರು ರೌಂಡ್ಸ್‌ ವೇಳೆ ಸಾರ್ವಜನಿಕರಿಂದ ಬಿಎಸ್‌ವೈಗೆ ಮೆಚ್ಚುಗೆ..!

ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಬೆಂಗಳೂರಿನ ಸ್ಥಿತಿಗತಿ ವೀಕ್ಷಿಸಲು ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್ ಹಾಕಿದರು. 

ಬೆಂಗಳೂರು, (ಏ.12): ಕೊರೋನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಬೆಂಗಳೂರಿನ ಸ್ಥಿತಿಗತಿ ವೀಕ್ಷಿಸಲು ಸಿಎಂ ಯಡಿಯೂರಪ್ಪ ಸಿಟಿ ರೌಂಡ್ಸ್ ಹಾಕಿದರು.

ಕೊರೋನಾ ತೊಲಗಿಸಲು ರಾಜ್ಯದ ಹೋರಾಟ, ಡಾ.ರಾಜ್ ಪುಣ್ಯಸ್ಮರಣೆಯಲ್ಲಿ ಕರ್ನಾಟಕ; ಏ.12ರ ಟಾಪ್ 10 ಸುದ್ದಿ!

ಲಾಕ್ ಡೌನ್ ಪರಿಸ್ಥಿತಿಯ ಪರಿಶೀಲನೆ ನಡೆಸಿದ ಯಡಿಯೂರಪ್ಪ, ಹಲವು ಏರಿಯಾಗಳಿಗೆ ಸರ್ಪ್ರೈಸ್ ವಿಸಿಟ್ ಕೊಟ್ಟರು. ಈ ವೇಳೆ ಸಾರ್ವನಜಿಕರ ಸಮಸ್ಯೆ ಕೇಳಿದರು.

Video Top Stories