ಅಶ್ವತ್ಥ ಎಲೆಯಲ್ಲಿ ಮೂಡಿದ ಸಿಎಂ ಬೊಮ್ಮಾಯಿ

ಉಡುಪಿ ಜಿಲ್ಲೆ ಮರ್ಣೆ ಗ್ರಾಮದ ಅಪರೂಪದ ಕಲಾವಿದ ಮಹೇಶ್ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಪರೂಪದ ಕಲಾಕೃತಿ ರಚಿಸಿದ್ದಾರೆ.  ಅಶ್ವತ್ಥ ಎಲೆಯಲ್ಲಿ ಬೊಮ್ಮಾಯಿ ಕಲಾಕೃತಿ ರಚಿಸಿ ಅಪರೂಪದ ಕಲಾಪ್ರತಿಭೆಯ ಮೂಲಕ  ನೂತನ ಸಿಎಂಗೆ ಶುಭಾಶಯ ತಿಳಿಸಿದ್ದಾರೆ.  ಈಗಾಗಲೇ ಅಶ್ವತ್ಥದ ಎಲೆಯಲ್ಲಿ  ಅನೇಕ ಸೆಲೆಬ್ರಟಿಗಳು ಮೂಡಿ ಬಂದಿದ್ದು, ಕಲಾ ಚಾತುರ್ಯದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. 

Share this Video
  • FB
  • Linkdin
  • Whatsapp

ಉಡುಪಿ (ಜು.30):  ಉಡುಪಿ ಜಿಲ್ಲೆ ಮರ್ಣೆ ಗ್ರಾಮದ ಅಪರೂಪದ ಕಲಾವಿದ ಮಹೇಶ್ ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಪರೂಪದ ಕಲಾಕೃತಿ ರಚಿಸಿದ್ದಾರೆ. ಅಶ್ವತ್ಥ ಎಲೆಯಲ್ಲಿ ಬೊಮ್ಮಾಯಿ ಕಲಾಕೃತಿ ರಚಿಸಿ ಅಪರೂಪದ ಕಲಾಪ್ರತಿಭೆಯ ಮೂಲಕ ನೂತನ ಸಿಎಂಗೆ ಶುಭಾಶಯ ತಿಳಿಸಿದ್ದಾರೆ. 

ಎಲೆಯಲ್ಲಿ ಬಿಎಸ್‌ವೈ ಚಿತ್ರ: ಕಲಾವಿದನಿಗೆ ಸಿಎಂ ಬಂಪರ್ ಗಿಫ್ಟ್..!

 ಈಗಾಗಲೇ ಅಶ್ವತ್ಥದ ಎಲೆಯಲ್ಲಿ ಅನೇಕ ಸೆಲೆಬ್ರಟಿಗಳು ಮೂಡಿ ಬಂದಿದ್ದು, ಕಲಾ ಚಾತುರ್ಯದ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ. 

Related Video