Asianet Suvarna News Asianet Suvarna News

Shivamogga: ಆಂಜನೇಯ ಗುಡಿ ತೆರವುಗೊಳಿಸದಂತೆ ಹೋರಾಡಿ ಜೀವ ತೊರೆದ ನೈಜ ನಾಗರ

ಶಿವಮೊಗ್ಗ (Shivamogga) ಎಪಿಎಂಸಿ ಬಳಿ ಸ್ಮಾರ್ಟ್ ಸಿಟಿ (Smart City) ಕಾಮಗಾರಿ ನಡೆಯುತ್ತಿದೆ. ರಸ್ತೆಯ ಬದಿ ಸುಮಾರು 40 ವರ್ಷ ಹಳೆಯದಾದ ಆಂಜನೇಯ ದೇವಸ್ಥಾನವಿತ್ತು. ಈ ದೇವಾಲಯ ಫುಟ್‌ಪಾತ್ ಕಾಮಗಾರಿಗೆ ಅಡ್ಡಿಯಾಗಿದೆ ಎಂಬ ನೆಪವೊಡ್ಡಿ, ಅದನ್ನು ಕೆಡವಲು ಅಧಿಕಾರಿಗಳು ಮುಂದಾಗಿದ್ದಾರೆ. 

ಶಿವಮೊಗ್ಗ (ಡಿ. 07): ನಗರದ ಎಪಿಎಂಸಿ ಬಳಿ ಸ್ಮಾರ್ಟ್ ಸಿಟಿ  (Smart City) ಕಾಮಗಾರಿ ನಡೆಯುತ್ತಿದೆ. ರಸ್ತೆಯ ಬದಿ ಸುಮಾರು 40 ವರ್ಷ ಹಳೆಯದಾದ ಆಂಜನೇಯ ದೇವಸ್ಥಾನವಿತ್ತು. ಈ ದೇವಾಲಯ ಫುಟ್‌ಪಾತ್ ಕಾಮಗಾರಿಗೆ ಅಡ್ಡಿಯಾಗಿದೆ ಎಂಬ ನೆಪವೊಡ್ಡಿ, ಅದನ್ನು ಕೆಡವಲು (Demolish) ಅಧಿಕಾರಿಗಳು ಮುಂದಾಗಿದ್ದಾರೆ.

Omicron Threat: ಲಸಿಕೆ ಕೊಡ್ತೀವಿ ಬನ್ರಪ್ಪ ಬನ್ನಿ, ಸಂತೆಯಲ್ಲಿ ವ್ಯಾಕ್ಸಿನೇಷನ್!

ಆಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ನಾಗಪ್ಪ, (Snake) ತಡೆವೊಡ್ಡಿದ್ದಾನೆ. ಕಾಮಗಾರಿ ಮಾಡಲು ಬಿಡದೇ, ಬುಸ್ ಬುಸ್ ಎಂದಿದ್ದಾನೆ. ಆಗ ಜೆಸಿಬಿಗೆ ಸಿಲುಕಿ ಸಾವನ್ನಪ್ಪಿದೆ. ಕೂಡಲೇ ಸ್ಥಳೀಯ ನಾಗರೀಕರು, ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

Video Top Stories