Asianet Suvarna News Asianet Suvarna News

ದೂರು ಆಧರಿಸಿ ಸಾರಾ ವಿರುದ್ಧ ಕ್ರಮಕ್ಕೆ ಸೂಚನೆ : ಟ್ರಾನ್ಸ್‌ಫರ್‌ಗೂ ಮುನ್ನ ರೋಹಿಣಿ ಕ್ರಮ

  • ಜೆಡಿಎಸ್ ಶಾಸಕ ಸಾ ರಾ ಮಹೇಶ್ - ಐಎಎಸ್ ರೋಹಿಣಿ ಸಿಂಧೂರಿ ಜಟಾಪಟಿ
  • ಜೆಡಿಎಸ್ ಶಾಸಕ ಸಾ ರಾ ಮಹೇಶ್ ವಿರುದ್ಧ ಭೂ ವಿವಾದ
  • ಟ್ರಾನ್ಸ್‌ಫರ್‌ಗೂ ಮುನ್ನವೇ  ತನಿಖೆಗೆ ಆದೇಶ ನೀಡಿದ್ದರು ರೋಹಿಣಿ

ಮೈಸೂರು (ಜೂ.12): ಮೈಸೂರು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಾಗು ಸಾ ರಾ ಮಹೇಶ್ ನಡುವಿನ ಜಟಾಪಟಿ ಸದ್ಯಕ್ಕಂತೂ ನಿಲ್ಲುನ ಲಕ್ಷಣಗಳು ಕಾಣುತ್ತಿಲ್ಲ.

ರೋಹಿಣಿ ನಿವೃತ್ತಿಯಾಗಿ ಆಂಧ್ರಕ್ಕೆ ಹೋಗಿ ಅಡಿಗೆ, ಮಕ್ಕಳು ನೋಡ್ಕೊಂಡ್ ಇರ್ಲಿ : ಸಾರಾ ಚಾಲೇಂಜ್ ..

ಇಬ್ಬರ ನಡುವೆ ವಾಕ್ಸಮರ ಮುಂದುವರಿದಿದೆ. ಟ್ರಾನ್ಸಫರ್‌ಗೂ ಮುನ್ನವೇ ದೂರು ಆಧರಿಸಿ ಸಾ ರಾ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದರೆನ್ನುವ ವಿಚಾರ ಇದೀಗ ಬಹಿರಂಗವಾಗಿದೆ. 
 

Video Top Stories