Asianet Suvarna News Asianet Suvarna News

ರೋಹಿಣಿ ನಿವೃತ್ತಿಯಾಗಿ ಆಂಧ್ರಕ್ಕೆ ಹೋಗಿ ಅಡಿಗೆ, ಮಕ್ಕಳು ನೋಡ್ಕೊಂಡ್ ಇರ್ಲಿ : ಸಾರಾ ಚಾಲೇಂಜ್

  • ವರ್ಗಾವಣೆ ಆದರೂ ಸಾ ರಾ ಮಹೇಶ್ ರೋಹಿಣಿ ಸಿಂಧೂರಿ ಜಟಾಪಟಿ
  • ನನ್ನ ತಪ್ಪಿದ್ರೆ ಸಾರ್ವಜನಿಕ ಜೀವನಕ್ಕೆ ಗುಡ್ ಬೈ ಹೇಳ್ತೀನಿ
  • ಅವರ ತಪ್ಪಿದ್ರೆ  ರಿಸೈನ್ ಮಾಡಿ ಆಂಧ್ರಕ್ಕೆ ಹೋಗಿ ಅಡಿಕೆ ಮಾಡ್ಕೊಂಡು ಮಕ್ಕಳು ನೋಡ್ಕೊಂಡ್ ಇರ್ಲಿ

ಮೈಸೂರು (ಜೂ.10):  ಟ್ರಾನ್ಸ್‌ಫರ್‌ ಆದ ಬಳಿಕವೂ ಐಎಎಸ್ ಅಧಿಕಾರಿ  ರೋಹಿಣಿ ಸಿಂಧೂರಿ ಹಾಗೂ ಶಾಸಕ ಸಾ ರಾ ಮಹೇಶ್ ನಡುವಿನ ಜಟಾಪಟಿ ಮುಂದುವರಿದಿದೆ. 

ನಿಲ್ಲದ ಸಾ.ರಾ.ಮಹೇಶ್‌, ರೋಹಿಣಿ ಸಮರ : ನಿವೃತ್ತಿ ಸವಾಲ್ .

ಭೂ ಮಾಫಿಯಾ ಸಂಬಂಧಿಸಿದಂತೆ ರೊಹಿಣಿ ಸಿಂಧೂರಿಗೆ ಸಾ ರಾ ಮಹೇಶ್ ಚಾಲೇಂಜ್ ಮಾಡಿದ್ದಾರೆ. ಏನದು ಚಾಲೇಂಜ್..?