Asianet Suvarna News Asianet Suvarna News

ಬಳ್ಳಾರಿ; ಬಿತ್ತನೆ ಬೀಜ ಪಡೆಯಲು ಬಂದ ರೈತರ ಮೇಲೆ ಲಘು ಲಾಠಿ ಪ್ರಹಾರ

* ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಬಿತ್ತನೆ ಬೀಜ ಇಲ್ಲ
* ಬಳ್ಳಾರಿ ರೈತರ ಗೋಳು ಕೇಳುವವರಿಲ್ಲ
* ಮಳೆ ಬಂದರೂ ಅನ್ನದಾತನ ಸಂಕಷ್ಟ ತಪ್ಪಿಲ್ಲ

ಬಳ್ಳಾರಿ​​ (ಜೂ. 14) ಬಳ್ಳಾರಿ ರೈತರ ಸಂಕಷ್ಟ ಮಾತ್ರ ತಪ್ಪಿಲ್ಲ. ಮಳೆಯಾಗಿದೆ ಎಂದು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ ಬಿತ್ತನೆ ಬೀಜ ಇಲ್ಲ. ಸಮಯಕ್ಕೆ ಸರಿಯಾಗಿ ಬಿತ್ತನೆ ಬೀಜ ನೀಡಿದರೆ ಮಾತ್ರ ಬೆಳೆ ತೆಗೆಯಲು ಸಾಧ್ಯ.

ಹಾವೇರಿ; ಅಕ್ರಮವಾಗಿ ಸಂಗ್ರಹಿಸಿ ಇಡಲಾಗಿತ್ತು ಬಿತ್ತನೆ ಬೀಜ

ರೈತರನ್ನು ಕಂಟ್ರೋಲ್ ಮಾಡಲು ಪೊಲೀಸರು ಹರಸಾಹಸ ಮಾಡಬೇಕಾಗಿ ಬಂತು.  ಕೃಷಿ ಸಂಪರ್ಕ ಕೇಂದ್ರದಲ್ಲಿ ಸಿಗದ ಬಿತ್ತನೆ ಬೀಜ ಬಾಕಿ ಕಡೆ ಹೆಚ್ಚಿನ ದರಕ್ಕೆ ಹೇಗೆ ಸಿಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.

Video Top Stories