ಶವ ಬಿಟ್ಟು ಪರಾರಿಯಾದ ಕುಟುಂಬಸ್ಥರು: ಅಹಮ್ಮದ್ ಕೊಟ್ರು ಮುಕ್ತಿ
ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.
ಮೈಸೂರು, (ಜುಲೈ.14): ಕೊರೋನಾ ಕಾಲದಲ್ಲಿ ಮಾನವೀಯ ಮೌಲ್ಯ ಸಾಯುತ್ತಿದೆ. ಹೌದು.. ಇಲ್ಲೊಂದು ಅಂಗವಿಕಲನ ಮೃತ ದೇಹವನ್ನು ಕುಟುಂಬ ಪರಾರಿಯಾಗಿರುವ ಅಮಾನವೀಯ ಘಟನೆ ನಡೆದಿದೆ.
ಭಾರತದ ಮೊದಲ ಕೊರೋನಾ ಔಷಧ ಮಾನವನ ಮೇಲೆ ಪ್ರಯೋಗ!
ಅಡ್ರೆಸ್ ಪ್ರೂಪ್ ತರಲು ಹೋದವರು ಮತ್ತೆ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಅನಾಥವಾಗಿದ್ದ ಶವಕ್ಕೆ ಅಹಮ್ಮದ್ ಎನ್ನುವ ವ್ಯಕ್ತಿ ಮುಕ್ತಿ ಕೊಟ್ಟಿದ್ದಾರೆ.