ನೀರಿನ ಡ್ರಮ್‌ಗೆ ದಂತ ಸಿಲುಕಿ ಆನೆ ನರಳಾಟ, ಹೊಲಕ್ಕೆ ನುಗ್ಗಿ ಆರ್ಭಟ

ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್‌ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಬೆಳೆಯನ್ನು ನಾಶಪಡಿಸಿದೆ. 

Share this Video
  • FB
  • Linkdin
  • Whatsapp

ಮೈಸೂರು (ಜ. 24): ಬೆಳೆಗಳನ್ನು ತಿನ್ನಲು ಹೊಲಕ್ಕೆ ನುಗ್ಗಿದ ಆನೆ ಫಜೀತಿಗೆ ಸಿಲುಕಿಕೊಂಡಿದೆ. ನಂಜನಗೂಡು ಬಳಿ ಬಳ್ಳೂರಿನಲ್ಲಿ ಒಂಟಿ ಸಲಗವೊಂದು ನೀರಿನ ಡ್ರಮ್‌ಗೆ ದಂತವನ್ನು ಸಿಲುಕಿಸಿಕೊಂಡು ನರಳಾಡಿದೆ. ಆನೆಯನ್ನು ನೋಡಿ ಗ್ರಾಮಸ್ಥರು ಕೂಗಿದರೂ ಹೆದರದೇ ಇನ್ನಷ್ಟು ಆರ್ಭಟಿಸಿದೆ. 

ಗೆಡ್ಡೆ ಗೆಣಸು ಮೇಳ: ಅಬ್ಬಬ್ಬಾ... ಎಷ್ಟೊಂದು ಬಗೆ! ಎಲ್ಲರ ಬಾಯಲ್ಲೂ ಮಾತು ಇದೆ

Related Video