Asianet Suvarna News Asianet Suvarna News

ಉಸ್ತುವಾರಿ ಉಸಾಬರಿ; 'ಕಲ್ಯಾಣ'ಕ್ಕೆ ಅಣ್ಣ ಶ್ರೀರಾಮ, ತಮ್ಮ ಲಕ್ಷ್ಮಣ!

ನಾನು ಸಚಿವನಾಗಿದ್ದೇ ಅನಿರೀಕ್ಷಿತ... ಈಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೂ ಅಷ್ಟೆ ಅನಿರೀಕ್ಷಿತ.. ನನ್ನ ಮತ್ತು ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.. ರಾಮ ಮತ್ತು ಲಕ್ಷ್ಮಣ ಇಬ್ಬರು ಒಂದೇ ಕಡೆ ಇರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

First Published Sep 17, 2019, 7:42 PM IST | Last Updated Sep 17, 2019, 7:42 PM IST

ನಾನು ಸಚಿವನಾಗಿದ್ದೇ ಅನಿರೀಕ್ಷಿತ... ಈಗ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೂ ಅಷ್ಟೆ ಅನಿರೀಕ್ಷಿತ.. ನನ್ನ ಮತ್ತು ಶ್ರೀರಾಮುಲು ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.. ರಾಮ ಮತ್ತು ಲಕ್ಷ್ಮಣ ಇಬ್ಬರು ಒಂದೇ ಕಡೆ ಇರಲಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.