Asianet Suvarna News Asianet Suvarna News

ಲಗ್ಗೆರೆ, ದೊಡ್ಡಬಳ್ಳಾಪುರ ಜನರ ಹಸಿವು ನೀಗಿಸಿದ 'ನಾರಾಯಣ'

ಲಾಕ್ ಡೌನ್ ನಡುವೆ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ ನಾಯಕ/ ಯಾರೂ ಹಸಿದು ಮಲುಗಬಾರದು/ ಲಗ್ಗೆರೆ ನಾರಾಯಣಸ್ವಾಮಿ ಮಾದರಿ ಕಾರ್ಯ

ಬೆಂಗಳೂರು (ಜೂ. 11)  ಬಡವರ ನೆರವಿಗೆ ನಿಂತ ಈ ಮಹಾನುಭಾವ. ಸೇವೆ ಮಾಡಲು ಅಧಿಕಾರ ಇರಲೇಬೇಕು ಎಂದೇನೂ ಇಲ್ಲ. ಬೆಂಗಳೂರಿನ ಲಗ್ಗೆರೆಯ ನಾರಾಯಣಸ್ವಾಮಿ ಅಂಥವರ ಸಾಲಿನಲ್ಲಿ ನಿಲ್ಲುತ್ತಾರೆ.

ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ನಾರಾಯಣಸ್ವಾಮಿ ಅವರು ಆರ್. ಅಶೋಕ ಮಾರ್ಗದರ್ಶನದಲ್ಲಿ ಬಡವರ ನೆರವಿಗೆ ನಿಂತಿದ್ದಾರೆ. ಲಗ್ಗೆರೆ ಮತ್ತು ದೊಡ್ಡಬಳ್ಳಾಪುರದ ಜನರ ಸೇವೆಯಲ್ಲಿ ನಿರತರಾಗಿದ್ದಾರೆ.