Asianet Suvarna News Asianet Suvarna News

ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಸಂಕ್ರಾಂತಿ: ಹಿಂದೂ-ಕ್ರೈಸ್ತರಿಂದ ಹಬ್ಬ ಆಚರಣೆ!

ಈ ಬಾರಿಯ ಸಂಕ್ರಾಂತಿ ಹಬ್ಬ ಕೋಮು ಸಾಮರಸ್ಯಕ್ಕೆ ಮುನ್ನಡಿ ಬರೆದಿದ್ದು, ಚಾಮರಾಜನಗರದ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಬಾಂಧವರು ಕೂಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ.

ಚಾಮರಾಜನಗರ(ಜ.15): ಈ ಬಾರಿಯ ಸಂಕ್ರಾಂತಿ ಹಬ್ಬ ಕೋಮು ಸಾಮರಸ್ಯಕ್ಕೆ ಮುನ್ನಡಿ ಬರೆದಿದ್ದು, ಚಾಮರಾಜನಗರದ ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದಲ್ಲಿ ಹಿಂದೂ ಹಾಗೂ ಕ್ರೈಸ್ತ ಸಮುದಾಯದ ಬಾಂಧವರು ಕೂಡಿ ಸಂಕ್ರಾಂತಿ ಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ ಪಾದ್ರಿ ಸಗಯ್ ರಾಜು ಅವರು ವಿಶೇಷ ಪೂಜೆ ನೆರವೇರಿಸಿ ಜನರಿಗೆ ಪೊಂಗಲ್ ಹಂಚಿದರು.

 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...