Asianet Suvarna News Asianet Suvarna News

ಮಡಿಕೇರಿ : ಸಂಜೆಯಾದ್ರೆ ಎಲ್ಲರೂ ಮನೆ ಸೇರಿಕೊಳ್ತಾರೆ, ಬಸ್ ಚಾಲಕರು ಭಯ ಬೀಳ್ತಾರೆ

ಮಡಿಕೇರಿಯ ವಿರಾಜಪೇಟೆಯಲ್ಲಿ ರಾತ್ರಿಯಾದರೆ ಸಾಕು ಜನರು ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕತ್ತಲು ಆಯ್ತೆಂದರೆ ಎಲ್ಲರೂ ಭಯ ಬೀಳುವಂತಾಗಿದೆ. ಇಲ್ಲಿ ಅಳವಿಡಿಸಿದ್ದ ಹೈ ಮಾಸ್ಟ್ ಲೈಟ್ ಉರುಳಿ ಬಿದ್ದಿದ್ದು ಎಲ್ಲೆಡೆ ಕತ್ತಲು ಆವರಿಸುತ್ತದೆ. ಈ ನಿಟ್ಟಿನಲ್ಲಿ ಖದೀಮರು ತಮ್ಮ ಕೈ ಚಳಕ ತೋರಲು ಆರಂಭಿಸುತ್ತಾರೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. 

ಮಡಿಕೇರಿ (ಜ.28):  ಮಡಿಕೇರಿಯ ವಿರಾಜಪೇಟೆಯಲ್ಲಿ ರಾತ್ರಿಯಾದರೆ ಸಾಕು ಜನರು ಭಯ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಾಸನ ಲಕ್ಷ್ಮೀ ವರದರಾಜ ದೇಗುಲಕ್ಕೆ ಸಿಕ್ತು ಜೀರ್ಣೋದ್ದಾರ ಬಾಗ್ಯ, ಬಿಗ್ 3 ಇಂಪ್ಯಾಕ್ಟ್! ...

ಕತ್ತಲು ಆಯ್ತೆಂದರೆ ಎಲ್ಲರೂ ಭಯ ಬೀಳುವಂತಾಗಿದೆ. ಇಲ್ಲಿ ಅಳವಿಡಿಸಿದ್ದ ಹೈ ಮಾಸ್ಟ್ ಲೈಟ್ ಉರುಳಿ ಬಿದ್ದಿದ್ದು ಎಲ್ಲೆಡೆ ಕತ್ತಲು ಆವರಿಸುತ್ತದೆ. ಈ ನಿಟ್ಟಿನಲ್ಲಿ ಖದೀಮರು ತಮ್ಮ ಕೈ ಚಳಕ ತೋರಲು ಆರಂಭಿಸುತ್ತಾರೆ. ಆದರೆ ಜನಪ್ರತಿನಿಧಿಗಳು ಅಧಿಕಾರಿಗಳು ಮಾತ್ರ ಕಂಡು ಕಾಣದಂತಿದ್ದಾರೆ. 

Video Top Stories