ಕೂಲಿಗೆ ಬಂದಿಲ್ಲ ಎಂದು ದಲಿತರ ಮನೆ ಖಾಲಿ ಮಾಡಿಸಿದ್ರಾ ತಮ್ಮಣ್ಣ ?

ಕೂಲಿಗೆ ಬರಲಿಲ್ಲ ಎಂದು ದಲಿತರನ್ನು ಮನೆ ಖಾಲಿ ಮಾಡಿಸಿದರೆ? ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರ ಮೇಲೆ ಇಂಥದ್ದೊಂದು ಗಂಭೀರ ಆರೋಪ ಬಂದಿದೆ. ಡಿಸಿ ತಮ್ಮಣ್ಣ ಸಹೋದರ ಸಂಬಂಧಿಗಳು ದಲಿತರನ್ನು ಮನೆ ಖಾಲಿ ಮಾಡಿಸಿ ಸರ್ಕಾರಿ ಮನೆ ನಮ್ಮದು ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Share this Video
  • FB
  • Linkdin
  • Whatsapp

ಕೂಲಿಗೆ ಬರಲಿಲ್ಲ ಎಂದು ದಲಿತರನ್ನು ಮನೆ ಖಾಲಿ ಮಾಡಿಸಿದರೆ? ಜೆಡಿಎಸ್ ಶಾಸಕ ಡಿಸಿ ತಮ್ಮಣ್ಣ ಅವರ ಮೇಲೆ ಇಂಥದ್ದೊಂದು ಗಂಭೀರ ಆರೋಪ ಬಂದಿದೆ. ಡಿಸಿ ತಮ್ಮಣ್ಣ ಸಹೋದರ ಸಂಬಂಧಿಗಳು ದಲಿತರನ್ನು ಮನೆ ಖಾಲಿ ಮಾಡಿಸಿ ಸರ್ಕಾರಿ ಮನೆ ನಮ್ಮದು ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Related Video