Asianet Suvarna News Asianet Suvarna News

ರೈತ ಟ್ರಾಕ್ಟರ್ ಪರೇಡ್‌ನಲ್ಲಿ ಪಾಕ್ ಕೈವಾಡ; ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ ಪಂಜಾಬ್ ಸಿಎಂ!

ರೈತರ ಟ್ರಾಕ್ಟರ್ ಪರೇಡ್ ಯಾವ ರೀತಿ ಹಿಂಸಾ ರೂಪಕ್ಕೆ ತಿರುಗಿತು ಅನ್ನೋದು ಈಗಾಗಲೇ ಇಂಚಿಂಚು ಬಹಿರಂವಾಗಿದೆ. ಆದರೆ ಈ ಹಿಂಸಾ ರ್ಯಾಲಿ ಹಿಂದೆ ಪಾಕಿಸ್ತಾನದ ಕೈವಾಡ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.  ಶಾಲಾ ಶುಲ್ಕ ಕಡಿತ, ಕೊರೋನಾ ಲಸಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

ರೈತರ ಟ್ರಾಕ್ಟರ್ ಪರೇಡ್ ಯಾವ ರೀತಿ ಹಿಂಸಾ ರೂಪಕ್ಕೆ ತಿರುಗಿತು ಅನ್ನೋದು ಈಗಾಗಲೇ ಇಂಚಿಂಚು ಬಹಿರಂವಾಗಿದೆ. ಆದರೆ ಈ ಹಿಂಸಾ ರ್ಯಾಲಿ ಹಿಂದೆ ಪಾಕಿಸ್ತಾನದ ಕೈವಾಡ ಕುರಿತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸಿದ್ದಾರೆ.  ಶಾಲಾ ಶುಲ್ಕ ಕಡಿತ, ಕೊರೋನಾ ಲಸಿಕೆ ಸೇರಿದಂತೆ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Video Top Stories