Asianet Suvarna News Asianet Suvarna News

ಭಾರತಕ್ಕೆ ಜೂನ್-ಜುಲೈ ಇನ್ನೂ ಘೋರ, ಎಷ್ಟಕ್ಕೆ ತಲುಪಬಹುದು ಸೋಂಕಿತರ ಸಂಖ್ಯೆ?

ಭಾರತದಲ್ಲಿ ಮುಗಿದಿಲ್ಲ ಕೊರೋನಾ ಆರ್ಭಟ/ ಮುಂದಿನ ಎರಡು ತಿಂಗಳುಗಳು ಆತಂಕಕಾರಿ/  ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಹಿತಿ

ನವದೆಹಲಿ(ಮೇ 07) ಕೊರೋನಾ ಸೋಂಕಿನ ಆರ್ಭಟ ಮುಗಿದಿದೆ ಎಂದು ಯಾರಾದರೂ ಭಾವಿಸಿಕೊಂಡರೆ ದೊಡ್ಡ ತಪ್ಪು.  ಭಾರತಕ್ಕೆ ಮುಂಬರುವ ತಿಂಗಳುಗಳು ಆತಂಕಕಾರಿಯಾಗಿರಲಿವೆ.

ಬೆಂಗಳೂರಿನಲ್ಲಿ ಬಸ್-ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್.

ಭಾರತ ಈ ಸೋಂಕಿನ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ಅವಲೋಕಿಸಿದರೆ, ಕೊರೊನಾ ವೈರಸ್ ದೇಶದಲ್ಲಿ ಜೂನ್‌ ಹಾಗೂ ಜುಲೈನಲ್ಲಿ ಆರ್ಭಟಿಸುವ ಆತಂಕವನ್ನು ಏಮ್ಸ್‌ ದಿಲ್ಲಿ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ವ್ಯಕ್ತಪಡಿಸಿದ್ದಾರೆ.

"