Asianet Suvarna News Asianet Suvarna News

ಪ್ರಕ್ಷುಬ್ಧ ವಾತಾವರಣ ತಿಳಿ, ಸಹಜ ಸ್ಥಿತಿಗೆ ಮರಳುತ್ತಿದೆ ಗಾಜೀಪುರ ಗಡಿ

ರೈತರ ದಂಗೆಯಿಂದ ಪ್ರಕ್ಷುಬ್ಧಗೊಂಡಿದ್ದ ಗಾಜೀಪುರ ಬಾರ್ಡರ್ ಇಂದು ಸಹಜ ಸ್ಥಿತಿಗೆ ಮರಳಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. 

First Published Jan 27, 2021, 10:49 AM IST | Last Updated Jan 27, 2021, 10:49 AM IST

ನವದೆಹಲಿ (ಜ. 27): ರೈತರ ದಂಗೆಯಿಂದ ಪ್ರಕ್ಷುಬ್ಧಗೊಂಡಿದ್ದ ಗಾಜೀಪುರ ಬಾರ್ಡರ್ ಇಂದು ಸಹಜ ಸ್ಥಿತಿಗೆ ಮರಳಿದೆ. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪೊಲೀಸರಿಗೆ ಈಗಾಗಲೇ ಹೇಳಿದಂತೆ ನಾವು ಶಾಂತಿಯುತವಾಗಿ ಮರಳಿದ್ದೇವೆ. ನಮ್ಮ ಮೇಲೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಗಾಜೀಪುರ ಗಡಿಯ ರೈತರು ಹೇಳುತ್ತಾರೆ. ಇನ್ನುಳಿದಂತೆ ಅಲ್ಲಿನ ಜನಜೀವನ ಹೇಗಿದೆ ನೋಡೋಣ ಬನ್ನಿ...!

ದೆಹಲಿ ದಂಗೆ: ಅರೆಸೇನಾ ಪಡೆಗಳ ನಿಯೋಜನೆ, ಇಂಟರ್‌ನೆಟ್‌ ಸೇವೆ ಸ್ಥಗಿತ

Video Top Stories