ಮರಣ ಮೃದಂಗ ಬರೆಯೋ ಚಂಡಮಾರುತಗಳಿವು...
ಒಂದಾದರ ಮೇಲೊಂದು ಮತ್ತೊಂದು ಚಂಡ ಮಾರುತ ಅಪ್ಪಳಿಸಿದ ಪರಿಣಾಮ ಕರ್ನಾಟಕ ಅದರಲ್ಲಿಯೂ ಉತ್ತರ ಕರ್ನಾಟಕ ತತ್ತರಿಸಿ ಹೋಗಿತ್ತು. ಮನುಷ್ಯನ ಆಟಾಟೋಪಕ್ಕೆ ಪ್ರಕೃತಿ ತೋರುತ್ತಿರುವ ಮುನಿಸಿದು. ಇದಿನ್ನು ಆರಂಭವಷ್ಟೇ. ಇನ್ನೂ ಭಯಾನಕ ಚಂಡಮಾರುತಗಳು ಭಾರತವನ್ನು ಅಪ್ಪಳಿಸುವ ಸಾಧ್ಯತೆ ಇದೆ! ಇದರ ಪರಿಣಾಮ ಏನಾಗಬಹುದು? ಭಾರತವನ್ನು ಕಾಡುತ್ತಿದ್ಯಾ ಜಲ ಪ್ರಳಯದ ಭೀತಿ?
ಒಂದಾದರ ಮೇಲೊಂದು ಮತ್ತೊಂದು ಚಂಡ ಮಾರುತ ಅಪ್ಪಳಿಸಿದ ಪರಿಣಾಮ ಕರ್ನಾಟಕ ಅದರಲ್ಲಿಯೂ ಉತ್ತರ ಕರ್ನಾಟಕ ತತ್ತರಿಸಿ ಹೋಗಿತ್ತು. ಮನುಷ್ಯನ ಆಟಾಟೋಪಕ್ಕೆ ಪ್ರಕೃತಿ ತೋರುತ್ತಿರುವ ಮುನಿಸಿದು. ಇದಿನ್ನು ಆರಂಭವಷ್ಟೇ. ಇನ್ನೂ ಭಯಾನಕ ಚಂಡಮಾರುತಗಳು ಭಾರತವನ್ನು ಅಪ್ಪಳಿಸುವ ಸಾಧ್ಯತೆ ಇದೆ! ಇದರ ಪರಿಣಾಮ ಏನಾಗಬಹುದು? ಭಾರತವನ್ನು ಕಾಡುತ್ತಿದ್ಯಾ ಜಲ ಪ್ರಳಯದ ಭೀತಿ?