Asianet Suvarna News Asianet Suvarna News

ಕಂಬಳಿಗೆ ಹಾಕಲು ಜಾತಿಯವರೇ ಆಗ್ಬೇಕು ಅಂದ್ರೆ ಟೋಪಿ ಹಾಕಲು?ಸಿಟಿ ರವಿ ವಿವಾದಾತ್ಮಕ ಟ್ವೀಟ್!

ಸಿದ್ದರಾಮಯ್ಯ ವಿರುದ್ದ ಸಿಟಿ ರವಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಕಂಬಳಿ ಹಾಕಲು ಜಾತಿಯವರೆ ಆಗಬೇಕು ಅಂದರೆ ಟೋಪಿ ಹಾಕಲು ಯಾರಿಗೆ ಹುಟ್ಟಬೇಕು ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಉಪ ಚುನಾವಣೆ ಕದನ ಬಹಿರಂಗ ಪ್ರಚಾರ, ಬೆಂಗಳೂರಿನಲ್ಲಿ ಬ್ರಿಟನ್ ತಳಿ ವೈರಸ್ ಪತ್ತೆ ಸೇರಿದಂತೆ ಇಂದಿನ ನ್ಯೂಸ ಹವರ್ ವಿಡಿಯೋ ಇಲ್ಲಿದೆ.

ಸಿದ್ದರಾಮಯ್ಯ ವಿರುದ್ದ ಸಿಟಿ ರವಿ ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ. ಕಂಬಳಿ ಹಾಕಲು ಜಾತಿಯವರೆ ಆಗಬೇಕು ಅಂದರೆ ಟೋಪಿ ಹಾಕಲು ಯಾರಿಗೆ ಹುಟ್ಟಬೇಕು ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ. ಇದು ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಉಪ ಚುನಾವಣೆ ಕದನ ಬಹಿರಂಗ ಪ್ರಚಾರ, ಬೆಂಗಳೂರಿನಲ್ಲಿ ಬ್ರಿಟನ್ ತಳಿ ವೈರಸ್ ಪತ್ತೆ ಸೇರಿದಂತೆ ಇಂದಿನ ನ್ಯೂಸ ಹವರ್ ವಿಡಿಯೋ ಇಲ್ಲಿದೆ.

Video Top Stories