Asianet Suvarna News Asianet Suvarna News

ಕೊರೋನಾ ತಡೆಯಲು ಭಾರತೀಯ ಆಯುರ್ವೇದದಲ್ಲಿದೆ ಸೂತ್ರ, ಡಾ. ಹೃಷಿಕೇಶ್ ದಾಮ್ಲೆ ಸಲಹೆ!

ಕೊರೋನಾ ನಿಯಂತ್ರಿಸಲು ಪ್ರಧಾನಿ ಮೋದಿ 7 ಸೋತ್ರಗಳನ್ನು ನೀಡಿದ್ದಾರೆ. ಇದೀಗ ಈ ಸೂತ್ರಗಳ ಕುರಿತು ಭಾರತೀಯ ಆಯುರ್ವೇದ ಹೇಳುವುದೇನು? ಕೊರೋನಾ ಬರದಂತೆ ಎಚ್ಚರ ವಹಿಸಲು ಮಾಡಬೇಕಾದ ಕಾರ್ಯಗಳೇನು? ಈ ಕುರಿತು ಆಯುರ್ವೇದ ತಜ್ಞರಾದ ಡಾ.ಹೃಷಿಕೇಶ್ ದಾಮ್ಲೆ ನೀಡಿರುವ ಉಪಯುಕ್ತ ಸಲಹೆ ಇಲ್ಲಿದೆ.
 

ಬೆಂಗಳೂರು(ಏ.16): ಕೊರೋನಾ ನಿಯಂತ್ರಿಸಲು ಪ್ರಧಾನಿ ಮೋದಿ 7 ಸೋತ್ರಗಳನ್ನು ನೀಡಿದ್ದಾರೆ. ಇದೀಗ ಈ ಸೂತ್ರಗಳ ಕುರಿತು ಭಾರತೀಯ ಆಯುರ್ವೇದ ಹೇಳುವುದೇನು? ಕೊರೋನಾ ಬರದಂತೆ ಎಚ್ಚರ ವಹಿಸಲು ಮಾಡಬೇಕಾದ ಕಾರ್ಯಗಳೇನು? ಈ ಕುರಿತು ಆಯುರ್ವೇದ ತಜ್ಞರಾದ ಡಾ.ಹೃಷಿಕೇಶ್ ದಾಮ್ಲೆ ನೀಡಿರುವ ಉಪಯುಕ್ತ ಸಲಹೆ ಇಲ್ಲಿದೆ.

Video Top Stories