Asianet Suvarna News Asianet Suvarna News

ಕಾಣಿಸಿಕೊಳ್ಳದ ಸೂರ್ಯ ರಶ್ಮಿ... ಜಗತ್ತಿನ ಮೇಲೆ ಪರಿಣಾಮ ಏನು?

ಮಕರ ಸಂಕ್ರಮಣದ ವೇಳೆ ಕಾಣದ ಸೂರ್ಯ ರಶ್ಮಿ/ ಈ ವರ್ಷ ಮತ್ತಷ್ಟು ಭೀಕರತೆ ಕಾಡಲಿದೆಯಾ?   ಪಂಡಿತರು ಏನು ಹೇಳುತ್ತಾರೆ? ಶನೈಶ್ಚರನ ಪರಿಣಾಮವೇ ಇದಾ? 

ಬೆಂಗಳೂರು(ಜ. 15)  2020ಕ್ಕಿಂತ 2021 ಮತ್ತಷ್ಟು ಗಂಭೀರ ಆಗುತ್ತಾ?  ಏನಾಗಲಿದೆ ಪ್ರಪಂಚದಲ್ಲಿ? ಮತ್ತೊಂದು ಸುತ್ತಿನ ಸಾವಿನ ಸರಣಿ ಕಾಣಿಸಿಕೊಳ್ಳಲಿದೆಯಾ?

ಗವಿ ಗಂಗಾಧರ ದೇವಾಲಯದಲ್ಲಿ ಈ ಬಾರಿ ಕೌತುಕ ಇಲ್ಲ

ರುದ್ರಯಾಗ ನಡೆಸೋದು ಸೂಕ್ತ ಎಂದು ಪಂಡಿತರು ಹೇಳಿದ್ದಾರೆ. ಸಂಕ್ರಮಣದ ಸಂಸರ್ಭ ಸೂರ್ಯ ರಶ್ಮಿ ಕಾಣಿಸಿಕೊಳ್ಳದರ ಪರಿಣಾಮ ಏನು? 

Video Top Stories