ದಳಪತಿಗಳ ವಿರುದ್ಧ ಹೊಸ ಬಾಂಬ್ ಸಿಡಿಸಿದ ಸುಮಲತಾ!
ಮಂಡ್ಯ ಲೋಕಸಭಾ ಚುನಾವಣಾ ಅಖಾಡ ವೈಯುಕ್ತಿಕ ಕೆಸರೆರಚಾಟದ ಮಟ್ಟಿಗೆ ಹೋಗಿದೆಯಾ? ಮುಂದಿನ ದಿನಗಳಲ್ಲಿ ಪ್ರಚಾರದ ದಿಕ್ಕು ಬದಲಾಗಲಿದೆಯಾ? ದಳಪತಿಗಳ ವಿರುದ್ಧ ಸುಮಲತಾ ಇದೀಗ ಹೊಸ ಆರೋಪವನ್ನು ಮಾಡಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣಾ ಅಖಾಡ ವೈಯುಕ್ತಿಕ ಕೆಸರೆರಚಾಟದ ಮಟ್ಟಿಗೆ ಹೋಗಿದೆಯಾ? ಮುಂದಿನ ದಿನಗಳಲ್ಲಿ ಪ್ರಚಾರದ ದಿಕ್ಕು ಬದಲಾಗಲಿದೆಯಾ? ದಳಪತಿಗಳ ವಿರುದ್ಧ ಸುಮಲತಾ ಇದೀಗ ಹೊಸ ಆರೋಪವನ್ನು ಮಾಡಿದ್ದಾರೆ.