Asianet Suvarna News Asianet Suvarna News

ಸಭೆಗೆ ಬರ್ತೇವೆ, ವೋಟು ಸುಮಲತಾಗೆ ಕೊಡ್ತೇವೆ! ಕೈ ಕಾರ್ಯಕರ್ತರ ಖಡಕ್ ಟಾಕ್

ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್  ಮಾತ್ರ ಇನ್ನೂ ಹಾವು-ಮುಂಗುಸಿಗಳ ತರಹ ಕಾದಾಡುತ್ತಿವೆ. ಇದೀಗ, ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರು ಕರೆದ ಸಭೆಯಲ್ಲೇ ಸೆಡ್ಡು ಹೊಡೆದಿದ್ದಾರೆ.   

ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್  ಮಾತ್ರ ಇನ್ನೂ ಹಾವು-ಮುಂಗುಸಿಗಳ ತರಹ ಕಾದಾಡುತ್ತಿವೆ. ಇದೀಗ, ಮತ್ತೊಂದು ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರು ಕರೆದ ಸಭೆಯಲ್ಲೇ ಸೆಡ್ಡು ಹೊಡೆದಿದ್ದಾರೆ.   

Video Top Stories