'ಯಾರ್ ಬೇಕಾದ್ರೂ ಬಂದು ಹೋಗೋಕೆ ತುಮಕೂರು ರೆಡ್ ಲೈಟ್ ಏರಿಯಾನಾ?'

ಜನತಾದಳ, ವಿಶೇಷವಾಗಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತ ಬಂದಿರುವ ತುಮಕೂರಿನ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಮತ್ತೆ ಕೆಂಡಾಮಂಡಲವಾಗಿದ್ದಾರೆ. ತುಮಕೂರು ಅಂದ್ರೆ ರೆಡ್ ಲೈಟ್ ಏರಿಯಾನಾ? ಎಂದು ಪ್ರಶ್ನಿಸಿದ್ದಾರೆ.  ಏನು? ಯಾಕೆ? ಅವರ ಬಾಯಿಯಿಂದಲೇ ಕೇಳಿ...

Share this Video
  • FB
  • Linkdin
  • Whatsapp

ಜನತಾದಳ, ವಿಶೇಷವಾಗಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಕಿಡಿಕಾರುತ್ತ ಬಂದಿರುವ ತುಮಕೂರಿನ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ ಮತ್ತೆ ಕೆಂಡಾಮಂಡಲವಾಗಿದ್ದಾರೆ. ತುಮಕೂರು ಅಂದ್ರೆ ರೆಡ್ ಲೈಟ್ ಏರಿಯಾನಾ? ಎಂದು ಪ್ರಶ್ನಿಸಿದ್ದಾರೆ. ಏನು? ಯಾಕೆ? ಅವರ ಬಾಯಿಯಿಂದಲೇ ಕೇಳಿ...

Related Video