Asianet Suvarna News Asianet Suvarna News

ಕೈಕೊಟ್ಟ ಅಭಿಮಾನಿಗಳ ಬಗ್ಗೆ ಡಿ-ಬಾಸ್ ಕೂಲ್ ಪ್ರತಿಕ್ರಿಯೆ!

ಸಣ್ಣ ಬ್ರೇಕ್ ಬಳಿಕ ಸುಮಲತಾ ಪರ ಪ್ರಚಾರಕಣಕ್ಕೆ ಚ್ಯಾಲೆಂಜಿಗ್ ಸ್ಟಾರ್ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ದರ್ಶನ್, ಮಂಡ್ಯದಲ್ಲಿ ಈ ಬಾರಿ ಹೀರೋಗಳನ್ನು ನೋಡಿ ಓಟ್ ಹಾಕಲ್ಲ! ಅಂಬರೀಷಣ್ಣನ ಕೆಲಸ ನೋಡಿ ಹಾಕ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದೇ ವೇಳೆ, ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವ ಅಭಿಮಾನಿಗಳ ನಡೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.    

ಸಣ್ಣ ಬ್ರೇಕ್ ಬಳಿಕ ಸುಮಲತಾ ಪರ ಪ್ರಚಾರಕಣಕ್ಕೆ ಚ್ಯಾಲೆಂಜಿಗ್ ಸ್ಟಾರ್ ಹಿಂತಿರುಗಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣನ್ಯೂಸ್ ಜೊತೆ ಮಾತನಾಡಿದ ದರ್ಶನ್, ಮಂಡ್ಯದಲ್ಲಿ ಈ ಬಾರಿ ಹೀರೋಗಳನ್ನು ನೋಡಿ ಓಟ್ ಹಾಕಲ್ಲ! ಅಂಬರೀಷಣ್ಣನ ಕೆಲಸ ನೋಡಿ ಹಾಕ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಇದೇ ವೇಳೆ, ನಿಖಿಲ್ ಕುಮಾರಸ್ವಾಮಿ ಬೆಂಬಲಿಸುವ ಅಭಿಮಾನಿಗಳ ನಡೆಯ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದಾರೆ.    

Video Top Stories