Asianet Suvarna News Asianet Suvarna News

ಕುಂದಾಪುರ; ಕಾರಿದೆ, ಬಂಗಲೆ ಇದೆ.. ಗೋವರ್ಧನನ ಗೋಟಾವಳಿಗೆ ಬಲಿಯಾದ ಮುಗ್ಧೆ!

ವ್ಯಾಪಾರವನ್ನೇ ಜೀವನೋಪಾಯ ಮಾಡಿಕೊಂಡಿದ್ದ ಕುಟುಂಬ/ ಹೂವಿನಂತ ಹುಡುಗಿ ಸ್ಮಶಾನ ಸೇರಿದಳು/ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಹುಡುಗಿ ಸುಸೈಡ್ ಮಾಡಿಕೊಂಡಿದ್ದು ಯಾಕೆ? 

ಕುಂದಾಪುರ(ಡಿ. 09)  ಒಬ್ಬಳು ಸುಂದರಿಯ ದುರಂತ ಕತೆ.. ಹಸೆಮಣೆ ಏರಬೇಕಾಗಿದ್ದವಳು ಸ್ಮಶಾನ ಸೇರಿದ್ದಳು. ಅಷ್ಟಕ್ಕೂ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೂ ಯಾಕೆ?

ಹೊರಗೆ ಸ್ಪಾ.. ಒಳಗೆ.. ರಾಶಿ ರಾಶಿ ವಯಾಗ್ರ.. ಮಹಿಳೆಯರೆ ಕಿಂಗ್ ಪಿನ್!

ಈ ಹೂವಿನಂಥ ಹುಡುಗಿಯ ಬದುಕಿಗೆ ಮುಳ್ಳಾದ  ಆ ಬದ್ಮಾಷ್ ಹುಡುಗ ಮಾಡಿದ ಕೆಲಸ ಏನು? ಮದುವೆಯಾಗಬೇಕಿದ್ದ ಹುಡುಗಿಗೆ ಆತ ಮಾಡಿದ್ದೇನು? ನಯವಂಚಕ..

Video Top Stories