Asianet Suvarna News Asianet Suvarna News

ಕಾವೇರಿ‌ ಒಡಲಲ್ಲಿ ಭರ್ಜರಿ ರೇವ್ ಪಾರ್ಟಿ! ಮಂಡ್ಯ ಪೊಲೀಸರು ಎಲ್ಲಿ?

  • ದೇಶಕ್ಕೆ ಕೊರೋನಾ ಚಿಂತೆ, ಕೆಲವರಿಗೆ ಪಾರ್ಟಿ ಚಿಂತೆ!
  • ಕಾವೇರಿ ಒಡಲಲ್ಲೇ ನಡೆಯಿತು ಗುಂಡು-ತುಂಡು ಪಾರ್ಟಿ
  • ಠಾಣೆ ಪಕ್ಕದಲ್ಲೂ ನಡೆದ್ರೂ ಪೊಲೀಸರು ಮಾತ್ರ ನಾಪತ್ತೆ

ಬೆಂಗಳೂರು (ಜೂ. 11): ಇಡೀ ದೇಶಕ್ಕೆ ಕೊರೋನಾ ಚಿಂತೆಯಾದ್ರೆ, ಕೆಲವರಿಗೆ ಮಾತ್ರ ಮೋಜು-ಮಸ್ತಿ ಮತ್ತು ಪಾರ್ಟಿ ಚಿಂತೆ. ಮಂಡ್ಯದ ಕೆಆರ್‌ಎಸ್‌ ಬಳಿ ಕಾವೇರಿ ಒಡಲಲ್ಲೇ ಗುಂಡು-ತುಂಡು ಪಾರ್ಟಿ ನಡೆದಿದೆ. ಪೊಲೀಸ್ ಠಾಣೆ ಪಕ್ಕದಲ್ಲೇ  ರೇವ್ ಪಾರ್ಟಿ ನಡೆದ್ರೂ ಪೊಲೀಸರಿಗೆ ಮಾತ್ರ ಗೋತ್ತೇ ಇಲ್ಲ!

ಇದನ್ನೂ ನೋಡಿ | ನಾಗರಹಾವು ಹಿಡಿಯಲು ಹೋದ ಬೆಳಗಾವಿ ಬಾಲಕ, ಎದೆ ಝಲ್ ಎನಿಸುವ ವಿಡಿಯೋ...
 

Video Top Stories