ಸಿಲಿಕಾನ್ ಸಿಟಿಯಲ್ಲಿ ಖದೀಮರ ಹಾವಳಿ: ಕಾರಿಗೆ ಗುದ್ದಿ ಸುಲಿಗೆಗೆ ಯತ್ನ
ಬೆಂಗಳೂರಲ್ಲಿ ಖದೀಮರು ಅಟ್ಟಹಾಸ ಮುಂದುವರೆದಿದ್ದು, ಬೈಕ್ ಡಿಕ್ಕಿ ಹೊಡೆದು ಸುಲಿಗೆಗೆ ಯತ್ನಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಬೈಕ್ ಡಿಕ್ಕಿ ಹೊಡೆದು ಸುಲಿಗೆಗೆ ಯತ್ನಿಸಲಾಗಿದೆ. ಎದುರುಗಡೆ ರಸ್ತೆಯಿಂದ ಬಂದ ಬೈಕ್ನಿಂದ ಡಿಕ್ಕಿ ಹೊಡೆದು, ಕಾರಿನಿಂದ ಇಳಿಯುವಂತೆ ಇಬ್ಬರು ಬೈಕ್ ಸವಾರರು ಬೆದರಿಕೆ ಹಾಕಿದ್ದಾರೆ. ಮುಂಜಾನೆ ಮೂರು ಗಂಟೆ ವೇಳೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ರಾತ್ರಿ ಓಡಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
ಹಸುಗಳೊಂದಿಗೆ ಮಠ ಖಾಲಿ ಮಾಡಿದ ಮುರುಘಾ ಶರಣರ ಆಪ್ತೆ: ಇದರ ಹಿಂದಿನ 'ನಿಗ ...