Asianet Suvarna News Asianet Suvarna News

ಸಿಲಿಕಾನ್ ಸಿಟಿಯಲ್ಲಿ ಖದೀಮರ ಹಾವಳಿ: ಕಾರಿಗೆ ಗುದ್ದಿ ಸುಲಿಗೆಗೆ ಯತ್ನ

ಬೆಂಗಳೂರಲ್ಲಿ ಖದೀಮರು ಅಟ್ಟಹಾಸ ಮುಂದುವರೆದಿದ್ದು, ಬೈಕ್‌ ಡಿಕ್ಕಿ ಹೊಡೆದು ಸುಲಿಗೆಗೆ ಯತ್ನಿಸಿರುವ ಘಟನೆ ನಡೆದಿದೆ.

First Published Jan 29, 2023, 6:03 PM IST | Last Updated Jan 29, 2023, 6:03 PM IST

ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಬೈಕ್‌ ಡಿಕ್ಕಿ ಹೊಡೆದು ಸುಲಿಗೆಗೆ ಯತ್ನಿಸಲಾಗಿದೆ.  ಎದುರುಗಡೆ ರಸ್ತೆಯಿಂದ ಬಂದ ಬೈಕ್‌ನಿಂದ ಡಿಕ್ಕಿ ಹೊಡೆದು, ಕಾರಿನಿಂದ ಇಳಿಯುವಂತೆ ಇಬ್ಬರು ಬೈಕ್ ಸವಾರರು ಬೆದರಿಕೆ ಹಾಕಿದ್ದಾರೆ. ಮುಂಜಾನೆ ಮೂರು ಗಂಟೆ ವೇಳೆ ಕಾರಿನಲ್ಲಿ ಪ್ರಯಾಣ ಮಾಡುವಾಗ ಈ ಘಟನೆ ನಡೆದಿದೆ.  ಬೆಂಗಳೂರಿನಲ್ಲಿ ರಾತ್ರಿ ಓಡಾಡುವಾಗ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

ಹಸುಗಳೊಂದಿಗೆ ಮಠ ಖಾಲಿ ಮಾಡಿದ ಮುರುಘಾ ಶರಣರ ಆಪ್ತೆ: ಇದರ ಹಿಂದಿನ 'ನಿಗ ...