ದಲಿತರ ಭೂಮಿ ಕಬಳಿಸಿದವರ ಪರ ನಿಂತ್ರಾ ಶಾಸಕ ಬೈರತಿ ಸುರೇಶ್? ವಿಡಿಯೋ ದಾಖಲೆ
ದಲಿತರ ಭೂಮಿ ಕಬಳಿಸಿದವರ ಬೆನ್ನಿಗೆ ನಿಂತ್ರಾ ಶಾಸಕ?/ ಬೈರತಿ ಸುರೇಶ್ ಕರೆ ಮಾಡಿದ್ರಾ? / ವಿಡಿಯೋ ದಾಖಲೆ ತೆರೆದ ಹಲವಾರು ಅನುಮಾನಗಳು/ ಬೆಂಗಳೂರಿನಲ್ಲಿ ಜಾಗ ಒತ್ತುವರಿ
ಬೆಂಗಳೂರು (ಮಾ. 11) ದಲಿತರ ಭೂಮಿ ಕಬಳಿಸಿದವರ ಪರ ನಿಂತ್ರಾ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್? ಈ ಬಗ್ಗೆ ಅನೇಕ ಅನುಮಾನಗಳು ಎದ್ದಿವೆ.
'ತಂದೆ-ತಾಯಿಗೆ ಸಮಸ್ಯೆ ಆದಾಗ ಇಮೇಜ್ ಎಂದು ಕೂರಲು ಆಗಲ್ಲ ಎಂದ ಯಶ್'
ಬೆಂಗಳೂರಿನ ಮಲ್ಲಸಂದ್ರದಲ್ಲಿನ ಎಂಟು ಎಕರೆ ಜಾಗದ ಒತ್ತುವರಿ ಆರೋಪ ಇದಕ್ಕೆಲ್ಲ ಕಾರಣ. ಹಾಗಾದರೆ ಅಷ್ಟಕ್ಕೂ ವಾಸ್ತವಿಕ ಸ್ಥಿತಿ ಏನಿದೆ?