'ತಂದೆ-ತಾಯಿಗೆ ಸಮಸ್ಯೆಯಾದಾಗ ಇಮೇಜ್ ಎಂದು ಸುಮ್ಮನೆ ಕೂರಲು ಆಗಲ್ಲ'

ಸುಮ್ಮನೆ ವಿವಾದ ಬೇಡ ಎಂದು ನಾನೇ ಬಂದಿದ್ದೇನೆ/ ಹಾಸನದಲ್ಲಿ ರಾಕಿಂಗ್ ಸ್ಟಾರ್ ಮಾತು/ ಏನೇ ವಿವಾದ ಇದ್ದರೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ/ ಈ ಸಂದರ್ಭ ಇಮೇಜ್ ಎಂದು ಸುಮ್ಮನೆ ಕೂರಲು ಸಾಧ್ಯವಿಲ್ಲ

Share this Video
  • FB
  • Linkdin
  • Whatsapp

ಹಾಸನ(ಮಾ. 09) ಜಮೀನು ವಿವಾದ ಪ್ರಕರಣ ಸಮಸ್ಯೆ ಇದ್ದರೆ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ಹಾಸನದಲ್ಲಿ ನಟ, ರಾಕಿಂಗ್ ಸ್ಟಾರ್ ಯಶ್ ಹೇಳಿಕೆ ನೀಡಿದ್ದಾರೆ.

ಯಶ್ ಹಿಂದೆ ಬಿದ್ದ ಬಾಲಿವುಡ್ ನಿರ್ಮಾಪಕರು

ನಮ್ಮ ತಂದೆ-ತಾಯಿಗೆ ಸಮಸ್ಯೆ ಆಗಿತ್ತು ಹಾಗಾಗಿ ನಾನೇ ಬಂದಿದ್ದೇನೆ. ಈ ಸಂದರ್ಭದಲ್ಲಿ ಇಮೇಜ್ ಎಂದು ಸುಮ್ಮನೆ ಕೂರಲು ಆಗಲ್ಲ. ಮಾದರಿ ರೀತಿಯಲ್ಲಿ ಕೃಷಿ ಮಾಡಲು ಇಲ್ಲಿಗೆ ಬಂದಿದ್ದೇನೆ ಎಂದರು. 

Related Video