Asianet Suvarna News Asianet Suvarna News

ಬೆಂಗ್ಳೂರಿನ ನಾಗರೀಕರೇ ಎಚ್ಚರ: ನಿಮ್ಮ ಮನೆ ಹತ್ತಿರ ಹಾವು ಬಂದ್ರೆ ನೀವೇ ಜವಾಬ್ದಾರರು..!

ಬೆಂಗಳೂರಿನ ನಾಗರೀಕರೇ ಎಚ್ಚರ.. ಕಟ್ಟೆಚ್ಚರ.. ಇನ್ಮುಂದೆ ನಿಮ್ಮ ಮನೆ ಬಳಿ ಹಾವು ಬಂದ್ರೆ ನೀವೇ ಹಿಡಿಯಬೇಕು

ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ತಿಕ್ಕಾಟದಿಂದ ಕಂಗಾಲಾದ ಸ್ವಯಂ ಸೇವಕರು| ಹಾವುಗಳ ಸಂರಕ್ಷಣೆ ಮಾಡದಂತೆ ಬಿಬಿಎಂಪಿ ಡಿಸಿಎಫ್ ಚೋಳರಾಜಪ್ಪ ಆದೇಶ|  ಹಾವುಗಳ ರಕ್ಷಣೆಗೆ ಕರೆಗಳು ಬಂದರೂ ರಕ್ಷಣೆಗೆ ತೆರಳದ ಸ್ವಯಂ ಸೇವಕರು| ಡಿಸಿಎಫ್ ಅನುಮತಿ ನೀಡಿದ್ರೆ ಮಾತ್ರ ರಕ್ಷಣೆಗೆ ಬರುತ್ತೇವೆ ಎಂದ ಸ್ವಯಂ ಸೇವಕರು| ಬಿಬಿಎಂಪಿಯ 35 ವನ್ಯಜೀವಿ ಸ್ವಯಂ ಸೇವಕರಿಂದ ಕೆಲಸ ಬಂದ್ . ಇದಕ್ಕೆ ಕಾರಣವೇನು? ಇಲ್ಲಿದೆ ನೋಡಿ..