
ಹೊಸ ಟ್ರಾಫಿಕ್ ರೂಲ್ಸ್; ಚನ್ನರಾಯಪಟ್ಟಣದ ಸ್ವಾಮಿಗೆ 10 ಸಾವಿರ ರೂ ದಂಡ!
ಚನ್ನರಾಯಪಟ್ಟಣ(ಸೆ.06): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ನಿಯಮ ಗಂಭೀರವಾಗಿ ಪರಿಗಣಿಸದ ಹಲವರು ದುಬಾರಿ ದಂಡ ಕಟ್ಟಿ ಸಾಕಪ್ಪ ಸಹವಾಸ ಎನ್ನುತ್ತಿದ್ದಾರೆ. ಇದೀಗ ಚನ್ನರಾಯಪಟ್ಟಣದ ತಾ.ಕೋಡಿಹಳ್ಳಿಯ ಸ್ವಾಮಿಗೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗಿದೆ. ಸ್ವಾಮಿ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.
ಚನ್ನರಾಯಪಟ್ಟಣ(ಸೆ.06): ಹೊಸ ಟ್ರಾಫಿಕ್ ನಿಯಮ ಜಾರಿಯಾದ ಮೇಲೆ ವಾಹನ ಸವಾರರು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ನಿಯಮ ಗಂಭೀರವಾಗಿ ಪರಿಗಣಿಸದ ಹಲವರು ದುಬಾರಿ ದಂಡ ಕಟ್ಟಿ ಸಾಕಪ್ಪ ಸಹವಾಸ ಎನ್ನುತ್ತಿದ್ದಾರೆ. ಇದೀಗ ಚನ್ನರಾಯಪಟ್ಟಣದ ತಾ.ಕೋಡಿಹಳ್ಳಿಯ ಸ್ವಾಮಿಗೆ ಬರೋಬ್ಬರಿ 10,000 ರೂಪಾಯಿ ದಂಡ ಹಾಕಲಾಗಿದೆ. ಸ್ವಾಮಿ ನಿಯಮ ಉಲ್ಲಂಘನೆ ಹಾಗೂ ದಂಡದ ಮಾಹಿತಿ ಇಲ್ಲಿದೆ.
Add Asianetnews Kannada as a Preferred Source
