Asianet Suvarna News Asianet Suvarna News

ರಾಹುಕಾಲ ಎಫೆಕ್ಟ್ : ಎದ್ನೋ ಬಿದ್ನೋ ಅಂತ ಓಡಿದ ಸಚಿವ ರೇವಣ್ಣ

 ರಾಹುಕಾಲ ಎಫೆ ಸಿಎಂ ಕುಮಾರಸ್ವಾಮಿ ಬರುವುದಕ್ಕೆ ಮೊದಲೇ ಕಾರ್ಯಕ್ರಮದಿಂದ ನಿರ್ಗಮಿಸಿದ ರೇವಣ್ಣ.. ಅಭಿಯಾನಕ್ಕೆ ಸಿಎಂ ಚಾಲನೆ ಕೊಡುವ ಮೊದಲೇ ಇಲ್ಲಿಂದ ಕಾಲ್ಕಿತ್ತ ರೇವಣ್ಣ..

ರಾಹುಕಾಲವಿದೆ ಅಂತ ಕಾರ್ಯಕ್ರಮಕ್ಕೆ ಮೊದಲೇ ಬಂದು ಹೋದ ರೇವಣ್ಣ..
ಬೆಳಗಾವಿಯ ಪೊಲೀಸ್ ಪೆರೇಡ್ ಮೈದಾನದಲ್ಲಿ ರಸ್ತೆ ಸುರಕ್ಷತಾ ಅಭಿಯಾನದ ಚಾಲನೆ ಕಾರ್ಯಕ್ರಮವಿತ್ತು..
ಸಿಎಂ ಕುಮಾರಸ್ವಾಮಿ ಬರುವುದಕ್ಕೆ ಮೊದಲೇ ಕಾರ್ಯಕ್ರಮದಿಂದ ನಿರ್ಗಮಿಸಿದ ರೇವಣ್ಣ..
ಅಭಿಯಾನಕ್ಕೆ ಸಿಎಂ ಚಾಲನೆ ಕೊಡುವ ಮೊದಲೇ ಇಲ್ಲಿಂದ ಕಾಲ್ಕಿತ್ತ ರೇವಣ್ಣ..

Video Top Stories