ಸದನದಲ್ಲಿ ‘ಆಪರೇಷನ್’ ಗಲಾಟೆಗೆ ಬ್ರೇಕ್ ಹಾಕಲು ಸರ್ಕಾರದಿಂದ ಪ್ಲಾನ್!
ರಾಜ್ಯ ಬಜೆಟ್ ಅಧಿವೇಶನ ಆರಂಭವಾದ ದಿನದಿಂದಲೇ ಬರೇ ಗಲಾಟೆ-ಗದ್ದಲ. ಒಂದು ಕಡೆ ಅತೃಪ್ತರ ಕಾಟ, ಇನ್ನೊಂದು ಕಡೆ ಆಪರೇಷನ್ ಕಮಲದ ಸಂಕಟ. ಈ ಎಲ್ಲಾ ಅನಿಶ್ಚಿತತೆ, ಗಲಾಡೆ-ಗದ್ದಲಕ್ಕೆ ಅಂತ್ಯ ಹಾಡಲು ಸರ್ಕಾರ ಒಂದು ಪ್ಲಾನ್ ಮಾಡಿದೆ.
ರಾಜ್ಯ ಬಜೆಟ್ ಅಧಿವೇಶನ ಆರಂಭವಾದ ದಿನದಿಂದಲೇ ಬರೇ ಗಲಾಟೆ-ಗದ್ದಲ. ಒಂದು ಕಡೆ ಅತೃಪ್ತರ ಕಾಟ, ಇನ್ನೊಂದು ಕಡೆ ಆಪರೇಷನ್ ಕಮಲದ ಸಂಕಟ. ಈ ಎಲ್ಲಾ ಅನಿಶ್ಚಿತತೆ, ಗಲಾಡೆ-ಗದ್ದಲಕ್ಕೆ ಅಂತ್ಯ ಹಾಡಲು ಸರ್ಕಾರ ಒಂದು ಪ್ಲಾನ್ ಮಾಡಿದೆ.