ಇದು ಈ ಕ್ಷಣದ ಸುದ್ದಿ ಝಲಕ್

This is breaking stories of August 13 2018

- ಕರ್ನಾಟಕದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ತಾಯಿ ಎಂದೇ ಪರಿಗಣಿಸಿದ್ದ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲೀದ್ ಮೇಲೆ ಗುಂಡಿನ ದಾಳಿ. ಅಪಾಯದಿಂದ ಪಾರು.
- ಇಸ್ರೋ ಆರಂಭಿಸಲಿದೆ ವೈಜ್ಞಾನಿಕ ಚಾನೆಲ್, ವಿದ್ಯಾರ್ಥಿಗಳಿಗೆ ವಿಜ್ಞಾನದ ಮೇಲೆ ಪ್ರೀತಿ ಹೆಚ್ಚಿಸೋ ನಿರೀಕ್ಷೆ...ಹೀಗೆ ಹತ್ತು ಹಲವು ಸುದ್ದಿಗಳೊಂದಿಗೆ ಸುವರ್ಣ ನ್ಯೂಸ್.ಕಾಮ್‌ನಲ್ಲಿ ಪ್ರಕರಣಗೊಂಡ ಕೆಲವು ಸುದ್ದಿಗಳಿವು.