ಅಮೆರಿಕದ ಲೂಸಿಯಾನಾದಲ್ಲಿ ಕೆರೆಯಲ್ಲಿ ಈಜಲು ಹೋಗಿದ್ದ 8 ವರ್ಷದ ಬಾಲಕಿ 'ಮಿದುಳು ತಿನ್ನುವ ಅಮೀಬಾ' ಸೋಂಕಿಗೆ ಬಲಿಯಾಗಿದ್ದಾಳೆ. ಮೂಗಿನ ಮೂಲಕ ಮಿದುಳನ್ನು ಪ್ರವೇಶಿಸುವ ಈ ಭೀಕರ ಸೋಂಕಿನಿಂದಾಗಿ ಬಾಲಕಿ ತನ್ನ ಎಂಟನೇ ಹುಟ್ಟುಹಬ್ಬದ ಮರುದಿನವೇ ಕೊನೆಯುಸಿರೆಳೆದಿದ್ದಾಳೆ.
- Home
- News
- India News
- India Latest News Live: ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ
India Latest News Live: ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳೆಯರ ಬೆಂಬಲಕ್ಕೆ ನಿಲ್ಲುವ ತಮ್ಮ ಮಾತುಗಳನ್ನು ಕೃತಿಯಲ್ಲಿ ತೋರಬೇಕಾದರೆ, ಮಹಿಳಾ ಮೀಸಲು ಮಸೂದೆಗೆ ಬೆಂಬಲ ನೀಡಬೇಕು ಹಾಗೂ ತಮ್ಮ ಪಕ್ಷದ ಕಚೇರಿಯಲ್ಲಿ ದುರ್ಗಾದೇವಿಯ ಸ್ತುತಿಯನ್ನು ಒಳಗೊಂಡಿರುವ ‘ವಂದೇ ಮಾತರಂ’ ಗೀತೆಯ ಪೂರ್ಣ ಆವೃತ್ತಿಯನ್ನು ಹಾಡಿಸಬೇಕು ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಆಗ್ರಹಿಸಿದ್ದಾರೆ.
ಪುಣೆಯಲ್ಲಿ ಶನಿವಾರ ವಿದ್ಯಾರ್ಥಿನಿಯರೊಂದಿಗೆ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್, ಪುರುಷಪ್ರಧಾನ ವ್ಯವಸ್ಥೆಯನ್ನು ಟೀಕಿಸಿ, ಮಹಿಳೆಯರ ಪರ ಧ್ವನಿ ಎತ್ತಿದ್ದರು. ಅವರ ಈ ಹೇಳಿಕೆಗೆ ತಿರುಗೇಟು ನೀಡಿದ ಇರಾನಿ, ‘ಮಹಿಳೆಯರ ಕುರಿತು ಆಡಿದ ಮಾತುಗಳನ್ನು ರಾಹುಲ್ ಕ್ರಿಯೆಯಲ್ಲಿ ತೋರಬೇಕಾದರೆ, ಮಹಿಳೆಯರಿಗೆ ತಕ್ಷಣವೇ ಮೀಸಲಾತಿ ಜಾರಿಗೊಳಿಸುವುದನ್ನು ಬೆಂಬಲಿಸಬೇಕು ಮತ್ತು ಕಾಂಗ್ರೆಸ್ ಕಚೇರಿಯಲ್ಲಿ ಪೂರ್ಣ ವಂದೇ ಮಾತರಂ ಗಾಯನವನ್ನು ಆಯೋಜಿಸಬೇಕು’ ಎಂದರು.
India Latest News Live 24 August 2026ಈಜಲು ಹೋಗಿದ್ದ ಬಾಲಕಿಯ ಬಲಿ ಪಡೆದ ಮಿದುಳು ತಿನ್ನುವ ಅಮೀಬಾ; ದಾರುಣ ಘಟನೆ
India Latest News Live 24 August 2026ಹೀರೋ-ವಿಲನ್ ಕಥೆಯಲ್ಲ - ನಿಮ್ಮ ತಲೆಯನ್ನೇ ಕೆಡಿಸುವ 5 ಅದ್ಭುತ ಮಿಸ್ಟರಿ ಸಿನಿಮಾಗಳಿವು!
English Mystery Movies: ಹೆಚ್ಚು ಸದ್ದು ಮಾಡದ, ಆದರೆ ಒಮ್ಮೆ ನೋಡಲು ಶುರು ಮಾಡಿದರೆ ಮುಂದೆ ಏನಾಗುತ್ತೆ ಎಂಬ ಕುತೂಹಲ ಕೆರಳಿಸುವ 5 ಅದ್ಭುತ ಮಿಸ್ಟರಿ ಸಿನಿಮಾಗಳಿವು! ಪ್ರತಿಯೊಂದು ಸಿನಿಮಾ ಕೂಡ ವಿಭಿನ್ನ ಕಥೆಯೊಂದಿಗೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಡುತ್ತದೆ.
India Latest News Live 24 August 2026ಗಾಯದ ಬಳಿಕ ರಶ್ಮಿಕಾ ಮಂದಣ್ಣ ಗ್ರ್ಯಾಂಡ್ ರೀ-ಎಂಟ್ರಿ - ಪತಿ ಜೊತೆ ಕೈಹಿಡಿದು ಬಂದ ನಟಿ!
Actress Rashmika Mandanna ಹೈದರಾಬಾದ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದು, ಅವರು ನಿಧಾನವಾಗಿ ತಮ್ಮ ಸಾರ್ವಜನಿಕ ಚಟುವಟಿಕೆಗಳಿಗೆ ಮರಳುತ್ತಿದ್ದಾರೆ ಎಂಬುದನ್ನು ಸೂಚಿಸಿದೆ. ಇಂಜುರಿಯಿಂದ ಚೇತರಿಸಿಕೊಳ್ಳುತ್ತಿರುವ ನಟಿಯ ಈ ಮೊದಲ ಸಾರ್ವಜನಿಕ ಕಾಣಿಕೆ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
India Latest News Live 24 August 2026ಒಂದಕ್ಕಿಂತ ಹೆಚ್ಚು SIM ನಿಮ್ಮ ಬಳಿ ಇದೆಯಾ? ಸಿಮ್ ಕಾರ್ಡ್ ನಿಯಮದಲ್ಲಿ ಭಾರೀ ಬದಲಾವಣೆ
ಇಂದಿನಿಂದ ಒಬ್ಬ ವ್ಯಕ್ತಿ ಗರಿಷ್ಠ 9 ಸಿಮ್ ಕಾರ್ಡ್ಗಳನ್ನು ಮಾತ್ರ ಹೊಂದಲು ಅವಕಾಶವಿದ್ದು, ನಕಲಿ ಸಿಮ್ಗಳ ಹಾವಳಿ ತಡೆಯಲು ಸರ್ಕಾರ ಹೊಸ ನಿಯಮ ಜಾರಿಗೆ ತಂದಿದೆ. ಗ್ರಾಹಕರು 'ಸಂಚಾರ್ ಸಾಥಿ' ಪೋರ್ಟಲ್ ಮೂಲಕ ತಮ್ಮ ಹೆಸರಿನಲ್ಲಿರುವ ಅನಗತ್ಯ ನಂಬರ್ಗಳನ್ನು ಪರಿಶೀಲಿಸಿ ರಿಪೋರ್ಟ್ ಮಾಡಬಹುದಾಗಿದೆ.
India Latest News Live 24 August 2026ಪಿಜ್ಜಾ ಸೈಜ್ 3 ಇಂಚು ಕಡಿಮೆ ಆದುದಕ್ಕೆ ಗ್ರಾಹಕನಿಗೆ ಸಿಕ್ತು 10 ಸಾವಿರ ರೂ ಪರಿಹಾರ! ಕೋರ್ಟ್ ಆದೇಶ
India Latest News Live 24 August 2026ಭಾರತದ ಯುವಕರಿಗಾಗಿ ಬಂದರು 150 ಪಾಕ್ ಯುವತಿಯರು - ಲೈನ್ನಲ್ಲಿ ಇದ್ದಾರೆ ಇನ್ನೂ 300 ಮಂದಿ- ಏನಿದು ವಿಷ್ಯ
India Latest News Live 24 August 2026Baleno Facelift - ಹೊಸ ಬಲೆನೋದಲ್ಲಿ ಏನೆಲ್ಲಾ ಬದಲಾವಣೆ? CNG ಜೊತೆ ಆಟೋಮ್ಯಾಟಿಕ್ ಗೇರ್ ಕೂಡ ಸಿಗುತ್ತಾ?
India Latest News Live 24 August 2026ಧ್ರುವ್ ಜುರೆಲ್ ಜಬರ್ದಸ್ತ್ ಸೆಂಚುರಿ, ಭಾರತ ಇನ್ನಿಂಗ್ಸ್ ಡಿಕ್ಲೇರ್..! ಬ್ಯಾಟಿಂಗ್ ಆರಂಭಿಸಿದ ಲಂಕಾಗೆ ಕನ್ನಡಿಗನಿಂದ ಬಿಗ್ ಶಾಕ್
India Latest News Live 24 August 2026‘ಟಾಕ್ಸಿಕ್’ನಲ್ಲಿ ನಯನತಾರಾ ನಟಿಸಲು ಗೀತು ಕಾರಣ - ‘ನೋ’ ಹೇಳಿದ್ದ ಲೇಡಿ ಸೂಪರ್ಸ್ಟಾರ್ ಕೊನೆಗೆ ಒಪ್ಪಿದ್ದೇಕೆ?
‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದಲ್ಲಿ ಗಂಗಾ ಎಂಬ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಲೇಡಿ ಸೂಪರ್ಸ್ಟಾರ್ ನಯನತಾರಾ, ಆರಂಭದಲ್ಲಿ ಈ ಸಿನಿಮಾದ ಭಾಗವಾಗಲು ಅಷ್ಟೊಂದು ಉತ್ಸುಕರಾಗಿರಲಿಲ್ಲವಂತೆ.
India Latest News Live 24 August 2026ಉಬರ್ಗೆ 9,226 ಕೋಟಿ ರೂಪಾಯಿ ದಂಡ; ಕಾರಣವೇನು? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
India Latest News Live 24 August 2026ಶುಕ್ರ ಸಂಚಾರದಿಂದ 5 ರಾಶಿಯವರಿಗೆ ರಾಜಯೋಗ? ಹಣ, ಆಸ್ತಿ, ಉದ್ಯೋಗದಲ್ಲಿ ಭರ್ಜರಿ ಲಾಭ
ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹವು ಆಗಾಗ ತನ್ನ ರಾಶಿ ಹಾಗೂ ನಕ್ಷತ್ರವನ್ನು ಬದಲಾಯಿಸುತ್ತಲೇ ಇರುತ್ತದೆ. ಸದ್ಯ ಕನ್ಯಾ ರಾಶಿಯಲ್ಲಿರುವ ಶುಕ್ರನು, ಸೆಪ್ಟೆಂಬರ್ 3ರಂದು ತುಲಾ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಬದಲಾವಣೆಯು 5 ರಾಶಿಯವರಿಗೆ ಅದೃಷ್ಟವನ್ನು ತರಲಿದೆ.
India Latest News Live 24 August 2026'ರಾಮಾಯಣ' ಬಳಿಕ ರಣ್ಬೀರ್ ಮುಂದಿನ ಸಿನಿಮಾ ಪತ್ನಿ ಆಲಿಯಾ ಜೊತೆ.. ಅದ್ರಲ್ಲಿ ಎಕ್ಸ್ ಗರ್ಲ್ಫ್ರೆಂಡ್ ಕೂಡ ಇರ್ತಾರೆ!
ರಣಬೀರ್ ಕಪೂರ್ ಮುಂಬರುವ ಸಿನಿಮಾ ಕೇವಲ ಸಿನಿಮಾ ಮಾತ್ರವಲ್ಲ, ಅದು ಭಾರತೀಯ ಚಿತ್ರರಂಗದ ಅತಿದೊಡ್ಡ ಮ್ಯಾಜಿಕ್ ಆಗಲು ಸಜ್ಜಾಗುತ್ತಿದೆ. ರಣ್ಬೀರ್ ಕಪೂರ್, ಆಲಿಯಾ ಭಟ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಒಂದೇ ತೆರೆಯ ಮೇಲೆ ನೋಡಲು ಕಾದು ಕುಳಿತಿದ್ದ ಫ್ಯಾನ್ಸ್ಗೆ ಈ ಸುದ್ದಿ ನಿಜಕ್ಕೂ "ಬ್ಲಾಕ್ ಬಸ್ಟರ್ ಅಪ್ಡೇಟ್" ಆಗಿದೆ!
India Latest News Live 24 August 2026ನಾಲ್ವರು ನಿರ್ದೇಶಕರು ರಿಜೆಕ್ಟ್ ಮಾಡಿದ ಹಾಡು! ಈಗ 7.8 ಕೋಟಿ ವೀಕ್ಷಣೆ ಪಡೆದು ಸೂಪರ್ ಹಿಟ್..!
ಸಂಗೀತ ನಿರ್ದೇಶಕ ವಿಜಯ್ ಬುಲ್ಗಾನಿನ್ ಅವರ 'ಕೊಯಿಲ' ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸುತ್ತಿದೆ. ನಾಲ್ವರು ನಿರ್ದೇಶಕರು ಬೇಡವೆಂದಿದ್ದ ಈ ಹಾಡು, ಇದೀಗ 7.8 ಕೋಟಿ ವೀಕ್ಷಣೆ ಪಡೆದು ಸಖತ್ ಸದ್ದು ಮಾಡುತ್ತಿದೆ. ಈ ಹಾಡಿನ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ.
India Latest News Live 24 August 2026ಕರ್ನಾಟಕಕ್ಕೂ LPG ಪೈಪ್ಲೈನ್ ಯೋಜನೆಗೆ ಕೇಂದ್ರದ ಅಸ್ತು - ಇಂಧನದ ಬೆಲೆಯಲ್ಲಿ ಕಡಿತ? ಏನಿದರ ಪ್ರಯೋಜನ
India Latest News Live 24 August 2026ಯಶ್ ಭೇಟಿಯಾಗಿ ಫುಲ್ ಖುಷಿಯಾದ ಅನುಪಮ್ ಖೇರ್ - ‘ಟಾಕ್ಸಿಕ್’ ಹೀರೋ ಬಗ್ಗೆ ಎಷ್ಟೊಳ್ಳೆ ಮಾತು ಹೇಳಿದ್ರು ನೋಡಿ!
Anupam Kher praises Yash: ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ಸಂಭ್ರಮದಲ್ಲಿದ್ದಾರೆ. ಈ ನಡುವೆಯೇ ಬಾಲಿವುಡ್ನ ಹಿರಿಯ ನಟ ಅನುಪಮ್ ಖೇರ್ ಅವರನ್ನು ಯಶ್ ಭೇಟಿಯಾಗಿದ್ದಾರೆ.
India Latest News Live 24 August 2026ಲಕ್ಷಗಟ್ಟಲೆ ಜನರ ಮುಂದೆ ಕನ್ನಡ ನಟ 'ಯಶ್ ಸಿನಿಮಾ ಮಾಡೋದು ಫಿಕ್ಸ್' ಎಂದು ಘೋಷಿಸಿದ ತೆಲುಗು ನಿರ್ಮಾಪಕ ದಿಲ್ ರಾಜು!
'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಕೇವಲ ಸಿನಿಮಾ ಮಾತ್ರವಲ್ಲ, ಅದು ಬಾಕ್ಸ್ ಆಫೀಸ್ನಲ್ಲಿ ಸೃಷ್ಟಿಯಾಗಲಿರುವ ದೊಡ್ಡ ಸುನಾಮಿ ಎಂಬ ಮುನ್ಸೂಚನೆ ಸಿಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಈ ಸಾಹಸಕ್ಕೆ ದಿಲ್ ರಾಜು ಅವರಂತಹ ದಿಗ್ಗಜರು ಸಾಥ್ ನೀಡಿರುವುದು ಸಿನಿಮಾದ ಹೈಪ್ ಅನ್ನು ಆಕಾಶಕ್ಕೆ ಮುಟ್ಟಿಸಿದೆ.
India Latest News Live 24 August 2026ಮೂರು LPG ಸಿಲಿಂಡರ್ ಉಚಿತ, ಇನ್ಮುಂದೆ ಎಕ್ಸ್ಪ್ರೆಸ್ ಬಸ್ಗಳಲ್ಲೂ ಉಚಿತ ಪ್ರಯಾಣ -ಸಿಎಂ ಮಹತ್ವದ ಘೋಷಣೆ
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ. ವಿಧಾನಸಭೆಯಲ್ಲಿ ನಿಂತು ಘೋಷಣೆ ಮಾಡುತ್ತಿದ್ದಂತೆಯೇ ಭಾರೀ ಚರ್ಚೆಗೆ ಕಾರಣವಾಗಿದೆ.. ಈ ಕುರಿತ ಸ್ಟೋರಿ ಇಲ್ಲಿದೆ..