ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ, ಈ ಚಿನ್ನದ ಕವರ್ನಲ್ಲಿ ವಿರಾಟ್ ಕೊಹ್ಲಿ ಚಿತ್ರ ರಚಿಸಲಾಗಿದೆ. ಕೆಳಗೆ ವಿರಾಟ್ ಕೊಹ್ಲಿ ಎಂದು ಬರೆಯಲಾಗಿದೆ.
- Home
- News
- India News
- India Latest News Live: ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ
India Latest News Live: ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ

ರುದ್ರಪುರ: ಬೇಸಿಗೆ ವೇಳೆ ಅಂತರ್ಜಲ ಕುಸಿವ ಭೀತಿಯಿಂದ ಉತ್ತರಾಖಂಡದ ಉದಂಸಿಂಗ್ ನಗರ ಜಿಲ್ಲೆಯ ತೆರೈ ಪ್ರಾಂತ್ಯದಲ್ಲಿ ಬೇಸಿಗೆ ಭತ್ತ ಕೃಷಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿಗೆ ಮೆಕ್ಕೆಜೋಳ ಕೃಷಿಗೆ ಒತ್ತು ನೀಡಲಾಗಿದೆ. 1 ಕೇಜಿ ಭತ್ತ ಬೆಳೆಯಲು ಸುಮಾರು 5,000 ಲೀಟರ್ ನೀರು ಬೇಕಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವದ ವೇಳೆ ಈ ಕೃಷಿ ಅಂತರ್ಜಲಕ್ಕೆ ಕುತ್ತು ತರುತ್ತದೆ. ಜೊತೆಗೆ ಭತ್ತವು ಹೆಚ್ಚು ಕೀಟ, ರೋಗಗಳನ್ನು ಆಕರ್ಷಿಸುವುದರಿಂದ ರೈತರಿಗೆ ಅಧಿಕ ಖರ್ಚು ತಗುಲುತ್ತದೆ. ಹೀಗಾಗಿ ಭತ್ತದ ಬದಲಿಗೆ ಮೆಕ್ಕೆಜೋಳಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಇದರಿಂದಾಗಿ 5000 ಲಕ್ಷ ಲೀಟರ್ ಅಂತರ್ಜಲ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
India Latest News Live 14 January 2026ಕೊಹ್ಲಿಗೆ ಗಿಫ್ಟ್ ನೀಡಲು 15 ಲಕ್ಷ ರೂ ಮೌಲ್ಯದ ಚಿನ್ನದ ಐಫೋನ್ ಕವರ್ ತಂದ ಅಭಿಮಾನಿ
India Latest News Live 14 January 2026ಆ್ಯಪಲ್ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಒಂದೇ ಕಡೆ ಎಲ್ಲಾ ಫೀಚರ್ಸ್
ಆ್ಯಪಲ್ನಿಂದ ಕ್ರಿಯೆಟರ್ ಸ್ಟುಡಿಯೋ ಲಾಂಚ್, ಆ್ಯಪಲ್ ಆರಂಭಿಸಿದ ಹೊಸ ಕ್ರಿಯೇಟರ್ ಸ್ಟುಡಿಯೋ ಏನು? ಎಲ್ಲಾ ಕಡೆ ಒಂದೇ ಫೀಚರ್ ಲಭ್ಯವಾಗುವಂತೆ ಮಾಡಿರುವ ಆ್ಯಪಲ್ ಕ್ರಿಯೆಟರ್ ಸ್ಟುಡಿಯೋ ಸಬ್ಸ್ಕ್ರಿಪ್ಶನ್ ಬೆಲೆ ಎಷ್ಟು?
India Latest News Live 14 January 2026ಒಂದು ಪಾಲಕ್ ಪನ್ನೀರ್ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಏನಿದು ಇಬ್ಬರು ವಿದ್ಯಾರ್ಥಿಗಳ ಹೋರಾಟ
ಒಂದು ಪಾಲಕ್ ಪನ್ನೀರ್ಗೆ ಯೂನಿವರ್ಸಿಟಿ ಕೊಟ್ಟಿದ್ದು ₹1.8 ಕೋಟಿ, ಬಹುತೇಕರು ಇಷ್ಟಪಡುವ ಪಾಲಕ್ ಪನ್ನೀರ್ ಈ ಪಾಟಿ ದುಬಾರಿಯಾಗುತ್ತೆ ಅನ್ನೋ ಯಾವ ಲೆಕ್ಕಾಚಾರ ವಿಶ್ವವಿದ್ಯಾಲಯಕ್ಕೆ ಇರಲಿಲ್ಲ.
India Latest News Live 14 January 2026ನಾನು ಸೀತೆಯಲ್ಲ, ನಿಮ್ಮ ಧರ್ಮ ನಿಮ್ಮಲ್ಲೇ ಇರಲಿ - ಮಾಡೆಲಿಂಗ್ಗೆ ಮರಳಿದ ಮಹಾಕುಂಭದ ವೈರಲ್ ಸಾಧ್ವಿ!
India Latest News Live 14 January 2026ಟ್ರಂಪ್ ತೆರಿಗೆ ಬಗ್ಗೆ ಇಂದು ಅಮೆರಿಕ ಸುಪ್ರೀಂ ಕೋರ್ಟ್ ನಿರ್ಧಾರ, ಸೋತರೆ ದೇಶ ದಿವಾಳಿ ಗ್ಯಾರಂಟಿ ಎಂದ ಅಧ್ಯಕ್ಷ!
ಅಧ್ಯಕ್ಷ ಟ್ರಂಪ್ ಅವರ ಸುಂಕ ವಿಧಿಸುವ ಅಧಿಕಾರದ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಲಿದೆ. ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ 1977ರ IEEPA ಕಾಯ್ದೆ ಬಳಸಿ ವಿಧಿಸಲಾದ ಈ ಸುಂಕಗಳ ಕಾನೂನುಬದ್ಧತೆಯನ್ನು ನ್ಯಾಯಾಲಯ ನಿರ್ಧರಿಸಲಿದೆ.
India Latest News Live 14 January 2026Rahul Gandhi ಮದ್ವೆ ಆಗಿದ್ಯಾ? ಕ್ರಷ್ ಯಾರು? ಬ್ಯೂಟಿ ಸೀಕ್ರೆಟ್ ಏನು? ನಾಚುತ್ತಲೇ ರಿವೀಲ್
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ತಮ್ಮ ಸೌಂದರ್ಯದ ರಹಸ್ಯ, ಮದುವೆ, ತಮ್ಮ ಕಾಲೇಜು ಕ್ರಷ್ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.
India Latest News Live 14 January 2026ಜೀವನ ಪಾಠ ಕಲಿಸಲು 17 ವರ್ಷದ ಮಗನ ಕೆಲಸಕ್ಕೆ ಕಳುಹಿಸಿದ ಮಹಿಳೆಗೆ ಶಾಕ್ ನೀಡಿದ ಮಗ
ಮಗನಿಗೆ ಹಣದ ಮೌಲ್ಯ ಮತ್ತು ಶಿಕ್ಷಣದ ಮಹತ್ವ ತಿಳಿಸಲು ಚೀನಾದ ತಾಯಿಯೊಬ್ಬಳು ಅವನನ್ನು ಕೆಲಸಕ್ಕೆ ಕಳುಹಿಸುತ್ತಾಳೆ. ಆದರೆ, ಆ ಬಾಲಕ 10 ದಿನಗಳಲ್ಲಿ ಭರ್ಜರಿ ಹಣ ಗಳಿಸಿ, ಶಾಲೆಯನ್ನೇ ಬಿಟ್ಟು ಪೂರ್ಣಾವಧಿ ವ್ಯವಹಾರ ನಡೆಸಲು ಮುಂದಾಗಿದ್ದಾನೆ.
India Latest News Live 14 January 2026ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಅಮೆರಿಕ ದಾಳಿ ಸಾಧ್ಯತೆಯಿಂದ ತೀವ್ರ ಸಂಚಲನ
ತಕ್ಷಣವೇ ಇರಾನ್ ತೊರೆಯಲು ಭಾರತೀಯರಿಗೆ ಸೂಚನೆ, ಇರಾನ್ ಪ್ರವಾಸ ಮುಂದೂಡುವಂತೆ ಮನವಿ ಮಾಡಲಾಗಿದೆ. ಇರಾನ್ ಮೇಲೆ ಅಮೆರಿಕ ದಾಳಿ ಸಾಧ್ಯತೆ ಇರುವ ಕಾರಣ ಭಾರತೀಯ ವಿದೇಶಾಂಗ ಇಲಾಖೆ ಸೂಚನೆ ನೀಡಿದೆ.
India Latest News Live 14 January 2026ಡಿವೋರ್ಸ್ ಬಳಿಕ ಯುಜುವೇಂದ್ರ ಚಹಲ್, ಧನಶ್ರೀ ವರ್ಮಾ ಮತ್ತೆ ಒಂದಾಗ್ತಾರಾ? ಮೌನ ಮುರಿದ ಚಹಲ್!
ಬೆಂಗಳೂರು: ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಮತ್ತೆ ಒಂದಾಗುತ್ತಿದ್ದಾರೆ. ರಿಯಾಲಿಟಿ ಶೋವೊಂದರಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದೆಲ್ಲಾ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಯುಜಿ ಮೊದಲ ಬಾರಿಗೆ ತುಟಿಬಿಚ್ಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.
India Latest News Live 14 January 202615 ಲಕ್ಷ ವೆಚ್ಚದಲ್ಲಿ 10 ಸ್ನೇಹಿತರಿಗೆ iPhone 17 Pro Max ಫೋನ್ ಗಿಫ್ಟ್ ನೀಡಿದ ವ್ಯಕ್ತಿ - ಭಾವುಕರಾದ ಗೆಳೆಯರು
ದೆಹಲಿ ಮೂಲದ ವ್ಯಕ್ತಿಯೊಬ್ಬರು ತಮ್ಮ 10 ಸ್ನೇಹಿತರಿಗಾಗಿ ಸುಮಾರು 15 ಲಕ್ಷ ರೂಪಾಯಿ ವೆಚ್ಚದಲ್ಲಿ 10 ಐಫೋನ್ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆರಂಭದಲ್ಲಿ ತಮಾಷೆ ಎಂದು ಭಾವಿಸಿದ್ದ ಸ್ನೇಹಿತರು, 14.7 ಲಕ್ಷದ ಬಿಲ್ ನೋಡಿದಾಗ ದಂಗಾಗಿ ಹೋದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
India Latest News Live 14 January 2026ಕೆ ಎಲ್ ರಾಹುಲ್ ಭರ್ಜರಿ ಶತಕ; ಕಿವೀಸ್ಗೆ ಸವಾಲಿನ ಟಾರ್ಗೆಟ್ ಕೊಟ್ಟ ಭಾರತ!
ರಾಜ್ಕೋಟ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ಕನ್ನಡಿಗ ಕೆ ಎಲ್ ರಾಹುಲ್ ಅವರ ಅಜೇಯ ಶತಕ (112) ಮತ್ತು ನಾಯಕ ಶುಭ್ಮನ್ ಗಿಲ್ ಅವರ ಅರ್ಧಶತಕದ (56) ನೆರವಿನಿಂದ ಭಾರತವು ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 284 ರನ್ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು.
India Latest News Live 14 January 2026ಕೆಜಿಗೆ 3 ಲಕ್ಷ ಗಡಿಯತ್ತ ಬೆಳ್ಳಿ, ಮೂರೇ ದಿನದಲ್ಲಿ 34 ಸಾವಿರ ಏರಿಕೆ; ನಿಜವಾದ ಬೆಳ್ಳಿ ಗುರುತಿಸುವ ನಾಲ್ಕು ಮಾರ್ಗಗಳಿವು!
Silver Price Nears ₹3 Lakh/kg; Gold Hits Record High of ₹1.42 Lakh ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಡಾಲರ್ ದೌರ್ಬಲ್ಯ, ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಕೈಗಾರಿಕಾ ಬೇಡಿಕೆಯಂತಹ ಕಾರಣಗಳಿಂದ ಈ ಭಾರೀ ಏರಿಕೆ ಕಂಡುಬಂದಿದೆ.
India Latest News Live 14 January 2026ಕಾರಿನೊಳಗಿನ ಸೀನ್ನಿಂದ ಹೆಚ್ಚಿದ ರಾಜಕೀಯ ಒತ್ತಡ, ಟಾಕ್ಸಿಕ್ ಟೀಸರ್ ನಟಿ ಬದುಕಿನಲ್ಲಿ ಕೋಲಾಹಲ
ಕಾರಿನೊಳಗಿನ ಸೀನ್ನಿಂದ ಹೆಚ್ಚಿದ ರಾಜಕೀಯ ಒತ್ತಡ, ನಟಿ ಬಿಟ್ರಿಝ್ ತೌಫೆನ್ಬ್ಯಾಕ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಒತ್ತಡಗಳು ಹೆಚ್ಚಾಗಿದೆ.
India Latest News Live 14 January 2026ಅಪ್ಪಟ ಹಳ್ಳಿ ಪ್ರತಿಭೆಯ ಅದ್ಭುತ ಸ್ವರ - ಹೂವಿನ ಬಾಣದಂತೆ ಈ ತಂಗಿನೂ ಸ್ವಲ್ಪ ಫೇಮಸ್ ಮಾಡ್ರೋ ಅಣ್ಣಂದಿರಾ..!
India Latest News Live 14 January 2026'ಶುಕ್ರವಾರದ ನಮಾಜ್ ವರ್ಷಕ್ಕೆ 52 ಬಾರಿ ಬರುತ್ತೆ, ಹೋಳಿ ಒಮ್ಮೆ ಬರೋದು..' ಎಂದಿದ್ದ ASP ವಿರುದ್ಧ ಎಫ್ಐಆರ್ಗೆ ಕೋರ್ಟ್ ಆದೇಶ
Court Orders FIR Against ASP Anuj Chaudhary Over Sambhal Violence Case ಸಂಭಾಲ್ ಹಿಂಸಾಚಾರದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಎಎಸ್ಪಿ ಅನುಜ್ ಚೌಧರಿ ಹಾಗೂ ಇತರ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಿಸಲು ಕೋರ್ಟ್ ಆದೇಶ ನೀಡಿದೆ.
India Latest News Live 14 January 2026ಭಾರತದ GenZ ದೊಡ್ಡ ಸಮಸ್ಯೆ ಇದೇ, ಎಚ್ಚೆತ್ತುಕೊಳ್ಳದೇ ಇದ್ದರೆ ಅಪಾಯ ಖಚಿತ!
India Latest News Live 14 January 2026ವಿಮಾನ ಅಪಘಾತದಲ್ಲಿ ಸಾವಿಗೀಡಾದಂತೆ ಕನಸು - ಕನಸು ಬಿದ್ದ ಕೆಲ ವಾರಗಳಲ್ಲಿ ಅದೇ ರೀತಿ ಸಾವನ್ನಪ್ಪಿದ ಗಾಯಕ
India Latest News Live 14 January 2026ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ
ಪೋಸ್ಟ್ ಅಫೀಸ್ ಟಿಡಿ ಖಾತೆಯಲ್ಲಿ 1 ಲಕ್ಷ ರೂ ಠೇವಣಿ ಇಟ್ಟರೆ ಸಾಕು ಸಿಗಲಿದೆ 45 ಸಾವಿರ ರೂ ಬಡ್ಡಿ ಸಿಗಲಿದೆ. ವಿಶೇಷ ಅಂದರೆ ಕೇವಲ 1 ಸಾವಿರ ರೂೂಪಾಯಿಯಿಂದ ಖಾತೆ ಆರಂಭಿಸಲು ಸಾಧ್ಯವಿದೆ. ಏನಿದು ಟಿಡಿ ಖಾತೆ, ಬಡ್ಡಿ ಎಷ್ಟು, ರಿಟರ್ನ್ಸ್ ಹೇಗೆ?
India Latest News Live 14 January 2026ರೋಹಿತ್ ಶರ್ಮಾ ದರ್ಬಾರ್ ಬಂದ್; ಏಕದಿನ ರ್ಯಾಂಕಿಂಗ್ನಲ್ಲಿ ಕಿಂಗ್ ಕೊಹ್ಲಿ ಮತ್ತೆ ನಂ.1
India Latest News Live 14 January 2026ಬಿಜ್ನೋರ್ನ ದೇವಾಲಯದಲ್ಲಿ ವಿಚಿತ್ರ ಘಟನೆ - ಕಳೆದ 48 ಗಂಟೆಗಳಿಂದ ಹನುಮ ಪ್ರತಿಮೆಗೆ ಪ್ರದಕ್ಷಿಣೆ ಹಾಕುತ್ತಿರುವ ಶ್ವಾನ
ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಹನುಮಾನ್ ದೇವಾಲಯದಲ್ಲಿ ನಾಯಿಯೊಂದು 48 ಗಂಟೆಗಳಿಂದ ನಿರಂತರವಾಗಿ ದೇವರ ವಿಗ್ರಹಕ್ಕೆ ಪ್ರದಕ್ಷಿಣೆ ಹಾಕುತ್ತಿದೆ. ಈ ಅಚ್ಚರಿಯ ಘಟನೆಯನ್ನು ನೋಡಲು ಜನರು ದೂರದೂರುಗಳಿಂದ ಆಗಮಿಸುತ್ತಿದ್ದಾರೆ.