ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಡಬ್ಲ್ಯುಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುವ ಮೂಲಕ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಎದುರಿಸುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ ಇದು ಉಲ್ಲಂಘನೆಯಾಗಿದೆ.
- Home
- News
- India News
- India Latest News Live: ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!
LIVE NOW
India Latest News Live: ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!

ಸಾರಾಂಶ
ರುದ್ರಪುರ: ಬೇಸಿಗೆ ವೇಳೆ ಅಂತರ್ಜಲ ಕುಸಿವ ಭೀತಿಯಿಂದ ಉತ್ತರಾಖಂಡದ ಉದಂಸಿಂಗ್ ನಗರ ಜಿಲ್ಲೆಯ ತೆರೈ ಪ್ರಾಂತ್ಯದಲ್ಲಿ ಬೇಸಿಗೆ ಭತ್ತ ಕೃಷಿಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಬದಲಿಗೆ ಮೆಕ್ಕೆಜೋಳ ಕೃಷಿಗೆ ಒತ್ತು ನೀಡಲಾಗಿದೆ. 1 ಕೇಜಿ ಭತ್ತ ಬೆಳೆಯಲು ಸುಮಾರು 5,000 ಲೀಟರ್ ನೀರು ಬೇಕಾಗಿದ್ದು, ಬೇಸಿಗೆಯಲ್ಲಿ ನೀರಿನ ಅಭಾವದ ವೇಳೆ ಈ ಕೃಷಿ ಅಂತರ್ಜಲಕ್ಕೆ ಕುತ್ತು ತರುತ್ತದೆ. ಜೊತೆಗೆ ಭತ್ತವು ಹೆಚ್ಚು ಕೀಟ, ರೋಗಗಳನ್ನು ಆಕರ್ಷಿಸುವುದರಿಂದ ರೈತರಿಗೆ ಅಧಿಕ ಖರ್ಚು ತಗುಲುತ್ತದೆ. ಹೀಗಾಗಿ ಭತ್ತದ ಬದಲಿಗೆ ಮೆಕ್ಕೆಜೋಳಕ್ಕೆ ಸರ್ಕಾರ ಶಿಫಾರಸು ಮಾಡಿದೆ. ಇದರಿಂದಾಗಿ 5000 ಲಕ್ಷ ಲೀಟರ್ ಅಂತರ್ಜಲ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ.
08:23 AM (IST) Jan 14
India Latest News Live 14 January 2026ಸ್ವಹಿತಾಸಕ್ತಿ ಸಂಘರ್ಷ ಸುಳಿಯಲ್ಲಿ ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್!
Read Full Story