ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್ನಲ್ಲಿ ಉಳಿಯಲು ಲೆಕ್ಕಾಚಾರವೇನು?
- Home
- News
- India News
- India Latest News Live: ಆರ್ಸಿಬಿ ಪ್ಲೇ ಆಫ್ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ
India Latest News Live: ಆರ್ಸಿಬಿ ಪ್ಲೇ ಆಫ್ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ
ಚೆನ್ನೈ: ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಿಎಂ ವಿಜಯ್ ಪ್ರಮಾಣ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಮತ್ತು ಕೊನೆಯದಾಗಿ ತಮಿಳು ನಾಡಗೀತೆ ನುಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಖುದ್ದು ಸಚಿವ ಆಧವ್ ಅರ್ಜುನ ಹಾಗೂ ಸಿಪಿಐ ಮುಖಂಡ ಸಿಪಿಐ ನಾಯಕ ವೀರಪಾಂಡಿಯನ್ ಆಕ್ಷೇಪಿಸಿದ್ದಾರೆ. ‘ಇದನ್ನು ರಾಜಭವನದ ಗಮನಕ್ಕೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಹಾಡು ನುಡಿಸಲಾಗುತ್ತಿದೆ ಎಂಬ ಉತ್ತರ ಬಂತು. ಹೀಗಾಗಿ ಅನಿವಾರ್ಯವಾಗಿ 3ನೇ ಹಾಡಾಗಿ ತಮಿಳು ನಾಡಗೀತೆ ನುಡಿಸಲಾಗಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯಂತೆ, ಆರಂಭದಲ್ಲಿ ತಮಿಳು ಪ್ರಾರ್ಥನೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಆಧವ್ ಎಂದಿದ್ದಾರೆ.

India Latest News Live 11 May 2026ಆರ್ಸಿಬಿ ಪ್ಲೇ ಆಫ್ ಖಚಿತಪಡಿಸಲು ಇನ್ನೆಷ್ಟು ಗೆಲುವು ಬೇಕು? ಈ ಬಾರಿಯ ಐಪಿಎಲ್ ಲೆಕ್ಕಾಚಾರ
India Latest News Live 11 May 2026ಅಮೆರಿಕನ್ ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಟ್; ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ
India Latest News Live 11 May 202610 ವರ್ಷದ ಬಳಿಕ RCBಗೆ ಸಿಕ್ತು ವಿಶೇಷ ಸಿಕ್ಸರ್ ಗೆಲುವು; ಅಗ್ರಸ್ಥಾನಕ್ಕೇರಿದ ಬೆಂಗಳೂರು
India Latest News Live 11 May 20268 ಗ್ರಾಂ ಚಿನ್ನ, 25 ಲಕ್ಷದ ವಿಮೆ, ರೇಷ್ಮೆ ಸೀರೆ; ವಿಜಯ್ ಭರವಸೆ ಈಡೇರಿಕೆಗೆ ಬೇಕು ವಾರ್ಷಿಕ ₹1 ಲಕ್ಷ ಕೋಟಿ!
ತಮಿಳುನಾಡು ಸಿಎಂ ವಿಜಯ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸಲು ವಾರ್ಷಿಕ ₹1 ಲಕ್ಷ ಕೋಟಿ ಬೇಕಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಸವಾಲಾಗಿದೆ. ಈ ಯೋಜನೆಗಳು ರಾಜ್ಯದ ಒಟ್ಟು ತೆರಿಗೆ ಆದಾಯದ ಸುಮಾರು 50% ಆಗಿರುವುದರಿಂದ, ಆರ್ಥಿಕ ತಜ್ಞರು ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.