ಚೆಕ್ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಜೈಲು ಸೇರಿದ್ದಾರೆ. ಈ ಸಂದರ್ಭದಲ್ಲಿ, ಅವರ ಆಪ್ತಮಿತ್ರ ನವಾಜುದ್ದೀನ್ ಸಿದ್ದಿಕಿ ಹಿಂದೊಮ್ಮೆ ನೀಡಿದ್ದ ಸಂದರ್ಶನವೊಂದು ವೈರಲ್ ಆಗಿದೆ.
- Home
- News
- India News
- India Latest News Live: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್ಪಾಲ್ ಮನೆ - ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
India Latest News Live: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್ಪಾಲ್ ಮನೆ - ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ

ಪಣಜಿ: ಅನುಮತಿ ಇಲ್ಲದೇ ರಷ್ಯಾ ಮಹಿಳಾ ಪ್ರವಾಸಿಗರ ಫೋಟೋ ತೆಗೆದ ಕರ್ನಾಟಕದ 7-8 ಪ್ರವಾಸಿಗರನ್ನು ಗೋವಾದ ಬಾಗಾ ಬೀಚ್ನಲ್ಲಿ ಬಂಧಿಸಲಾಗಿದೆ. ಫೋಟೋ ತೆಗೆದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಷ್ಯನ್ನರು ಜೀವರಕ್ಷಕ ಸಿಬ್ಬಂದಿಗೆ ವಿಚಾರ ಮುಟ್ಟಿಸಿದ್ದರು. ಸಿಬ್ಬಂದಿ ಮಧ್ಯಪ್ರವೇಶಿಸಿ ಫೋಟೋ ತೆಗೆದವರನ್ನು ಮುಂದಿನ ವಿಚಾರಣೆಗೆ ಗೋವಾ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೊಂದೇ ಅಲ್ಲದೇ ಗೋವಾದ ಹಲವು ಬೀಚ್ಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮಹಿಳಾ ರಷ್ಯನ್ ಪ್ರವಾಸಿಗರ ಮೇಲೆ ಕಿರುಕುಳ ನಡೆದ ಘಟನೆಗಳು ವರದಿಯಾಗಿ
India Latest News Live 11 February 2026ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್ಪಾಲ್ ಮನೆ - ಸಾಲ ಕಟ್ಟಲಾಗದೇ ಜೈಲಿಗೆ ಹೋದ ಗೆಳೆಯನ ಉದಾರತೆ ತೆರೆದಿಟ್ಟ ನಟ
India Latest News Live 11 February 2026ವಂದೇ ಮಾತರಂ ಭಾರತಕ್ಕಾಗಿ ಬರೆದ ಗೀತೆಯಲ್ಲ, ಅದು ಬ್ರಿಟಿಷರಿಗಾಗಿ ಬರೆದಿದ್ದು - ಮೌಲ್ವಿ ಕಲ್ಬೆ ಜವಾದ್ ವಿವಾದ
Vande Mataram Not Written for India: Maulvi Kalbe Jawad's Remark ವಂದೇ ಮಾತರಂ ಸಂಪೂರ್ಣವಾಗಿ ಹಾಡುವುದನ್ನು ಕಡ್ಡಾಯಗೊಳಿಸುವ ಕೇಂದ್ರದ ಹೊಸ ಮಾರ್ಗಸೂಚಿಗಳನ್ನು ಶಿಯಾ ಮೌಲ್ವಿ ಕಲ್ಬೆ ಜವಾದ್ ವಿರೋಧಿಸಿದರು, ಅದನ್ನು ಯಾರ ಮೇಲೂ ಬಲವಂತವಾಗಿ ಹೇರಬಾರದು ಎಂದು ಹೇಳಿದರು.
India Latest News Live 11 February 2026ಡಯಾಬಿಟೀಸ್ಗೆ HbA1c ಟೆಸ್ಟ್ ಮಾಡಿಸ್ತಿದ್ದೀರಾ? ಇದರ ರಿಸಲ್ಟ್ ಸುಳ್ಳಾಗಿರಬಹುದು ಎಂದ Lancet!
Is Your HbA1c Result Accurate? Lancet Study Warns of Misleading Reports ಭಾರತದಲ್ಲಿ ವ್ಯಾಪಕವಾಗಿ ಬಳಸಲಾಗುವ HbA1c ಪರೀಕ್ಷೆಯು ಡಯಾಬಿಟಿಸ್ ರೋಗನಿರ್ಣಯಕ್ಕೆ ತಪ್ಪುದಾರಿಗೆಳೆಯುವ ಫಲಿತಾಂಶಗಳನ್ನು ನೀಡಬಹುದು ಎಂದು ಲ್ಯಾನ್ಸೆಟ್ ಸಂಶೋಧನೆ ಎಚ್ಚರಿಸಿದೆ.
India Latest News Live 11 February 2026ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ - ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
Udit Narayan first wife complaint: ಖ್ಯಾತ ಗಾಯಕ ಉದಿತ್ ನಾರಾಯಣ್ ಅವರ ಮೊದಲ ಪತ್ನಿ ರಂಜನಾ ತಮ್ಮ ಮಾಜಿ ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
India Latest News Live 11 February 2026DMart ಆನ್ಲೈನ್ ಅಪ್ಲಿಕೇಶನ್ ಅಥವಾ DMart ಸ್ಟೋರ್? ಹೆಚ್ಚಿನ ಆಫರ್ ಸಿಗೋದು ಎಲ್ಲಿ?
DMart Store vs DMart Ready App: Where to Find Better Offers? ನೀವು ಡಿಮಾರ್ಟ್ ಸ್ಟೋರ್ ಅಥವಾ ಡಿಮಾರ್ಟ್ ರೆಡಿ ಅಪ್ಲಿಕೇಶನ್ ಮೂಲಕ ಶಾಪಿಂಗ್ ಮಾಡಬೇಕೇ? ಶೇಕಡಾ 99 ರಷ್ಟು ಜನರಿಗೆ ಆನ್ಲೈನ್ ಶಾಪಿಂಗ್ನ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ.
India Latest News Live 11 February 2026ನಾಳೆ ರಾಜ್ಪಾಲ್ ಯಾದವ್ ಜಾಮೀನು ಅರ್ಜಿ ವಿಚಾರಣೆ - ಸಹಾಯಕ್ಕೆ ಧಾವಿಸಿದ ಸಲ್ಮಾನ್ ಖಾನ್, ಅಜಯ್ ದೇವಗನ್!
ಚೆಕ್ ಬೌನ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ರಾಜ್ಪಾಲ್ ಯಾದವ್ ಅವರ ಜಾಮೀನು ವಿಚಾರಣೆ ಫೆಬ್ರವರಿ 12 ಕ್ಕೆ ನಿಗದಿಯಾಗಿದೆ. ಸಲ್ಮಾನ್ ಖಾನ್, ಅಜಯ್ ದೇವಗನ್, ವರುಣ್ ಧವನ್ ಮತ್ತು ಚಿತ್ರರಂಗದ ಇತರರು ಆರ್ಥಿಕ ನೆರವು ನೀಡುತ್ತಿದ್ದಾರೆ ಎಂದು ಅವರ ಮ್ಯಾನೇಜರ್ ಹೇಳಿದ್ದಾರೆ.
India Latest News Live 11 February 2026ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಜಪಾನ್ ಸೇರಿ ಹಲವು ದೇಶಕ್ಕಿಂತ ಕಡಿಮೆ
ವಂದೇ ಭಾರತ್ ಎಸಿ ಟಿಕೆಟ್ ಬೆಲೆ ಕೇವಲ 2 ರೂ ಪ್ರತಿ ಕಿ.ಮಿಗೆ; ಹೌದು 2 ರೂಪಾಯಿ 19 ಪೈಸೆ ಮಾತ್ರ. ಜಪಾನ್, ಚೀನಾ, ಫ್ರಾನ್ಸ್ ಸೇರಿದಂತೆ ಹಲವು ದೇಶಕ್ಲೆಕಿಂತ ಅತೀ ಕಡಿಮೆ. ಈ ಕುರಿತು ಸಚಿವರು ಉತ್ತರಿಸಿದ್ದಾರೆ.
India Latest News Live 11 February 2026MBBS ಕೋರ್ಸ್ ಮುಗಿಸಿ ಅಧಿಕೃತವಾಗಿ ವೈದ್ಯೆಯಾದ ನಟಿ ಶ್ರೀಲೀಲಾ - ಕಿಸ್ ಬೆಡಗಿ ಬಗ್ಗೆ ನೆಟ್ಟಿಗರಿಗೇಕೆ ಅನುಮಾನ?
ದಕ್ಷಿಣ ಭಾರತದ ಖ್ಯಾತ ನಟಿ ಶ್ರೀಲೀಲಾ ತಮ್ಮ ನಟನಾ ವೃತ್ತಿಯ ಜೊತೆಗೆ ವೈದ್ಯಕೀಯ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಡಾಕ್ಟರ್ ಆಗಿದ್ದಾರೆ. ಘಟಿಕೋತ್ಸವದ ವೀಡಿಯೋ ವೈರಲ್ ಆಗಿದ್ದು, ಕೆಲವರು ಅಭಿನಂದನೆ ಸಲ್ಲಿಸಿದ್ದರೆ ಮತ್ತೆ ಕೆಲವರು ಅನುಮಾನವ್ಯಕ್ತಪಡಿಸಿದ್ದಾರೆ.
India Latest News Live 11 February 2026ಇನ್ಮುಂದೆ 'ಜನಗಣಮನ'ಕ್ಕೂ ಮುನ್ನ 'ವಂದೇ ಮಾತರಂ' ಕಡ್ಡಾಯ; ಕೇಂದ್ರ ಸರ್ಕಾರದಿಂದ ಹೊಸ ಪ್ರೋಟೋಕಾಲ್ ಜಾರಿ!
ಕೇಂದ್ರ ಸರ್ಕಾರವು 'ವಂದೇ ಮಾತರಂ' ರಾಷ್ಟ್ರಗೀತೆಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಆದೇಶದ ಪ್ರಕಾರ, 'ಜನ ಗಣ ಮನ'ಕ್ಕೂ ಮೊದಲು ಇದನ್ನು ಪೂರ್ಣವಾಗಿ ಹಾಡಬೇಕು ಮತ್ತು ಎದ್ದು ನಿಲ್ಲುವುದು ಕಡ್ಡಾಯವಾಗಿದೆ.
India Latest News Live 11 February 2026ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಭಾರತದಲ್ಲಿ ಗೋಚರ ಸಾಧ್ಯವೇ?
ಸಮೀಪಿಸುತ್ತಿದೆ 2026ರ ಮೊದಲ ಕಂಕಣ ಸೂರ್ಯ ಗ್ರಹಣ, ಯಾವಾಗ ಕಂಕಣ ಸೂರ್ಯಗ್ರಹಣ ಸಂಭವಿಸುತ್ತದೆ, ಸಮಯ, ದಿನಾಂಕದ ಕುತೂಹಲ ಜೊತೆಗೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುತ್ತಾ ಅನ್ನೋ ಪ್ರಶ್ನೆಗೆ ಇಲ್ಲಿದೆ ಉತ್ತರ.
India Latest News Live 11 February 2026ಯುವತಿಯ ರೀಲ್ಸ್ ಹುಚ್ಚಿಗೆ ಬಲಿಯಾದ ದೀಪಕ್; 21 ದಿನಗಳ ಬಳಿಕ ಆರೋಪಿ ಶಿಮ್ಜಿತಾಗೆ ಜಾಮೀನು ಕೊಟ್ಟ ಕೋರ್ಟ್!
ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್ಮೇಲ್ ಆರೋಪದಿಂದ ದೀಪಕ್ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಪ್ರಮುಖ ಆರೋಪಿ ಶಿಮ್ಜಿತಾಗೆ ಕೋಯಿಕ್ಕೋಡ್ ಸೆಷನ್ಸ್ ನ್ಯಾಯಾಲಯವು 21 ದಿನಗಳ ಸೆರೆವಾಸದ ನಂತರ ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡಿದೆ. ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ.
India Latest News Live 11 February 202670 ವರ್ಷದ ಗೂಗಲ್ ಮಾಜಿ ಸಿಇಒಗೆ 27 ವರ್ಷದ ಮಾಡೆಲ್ ಪ್ರೇಯಸಿ!
Former Google CEO Eric Schmidt Dating 27-Year-Old Model Gloria-Sophie? 70 ವರ್ಷದ ಎರಿಕ್ ಸ್ಮಿತ್, ಜರ್ಮನ್ ನಾಯಕ ಮಾರ್ಕಸ್ ಸೋಡರ್ ಅವರ ಪುತ್ರಿ 27 ವರ್ಷದ ಗ್ಲೋರಿಯಾ-ಸೋಫಿ ಬರ್ಕಂಡ್ಟ್ ಅವರೊಂದಿಗೆ ಕಾಣಿಸಿಕೊಂಡಿದ್ದು, ಅವರ ರಿಲೇಷನ್ಷಿಪ್ ಬಗ್ಗೆ ಭಾರೀ ಊಹಾಪೋಹ ಎದ್ದಿದೆ.
India Latest News Live 11 February 2026ಗಂಡನ ಮೇಲೆ ಅನೈತಿ*ಕ ಸಂಬಂಧದ ಆರೋಪ ಮಾಡಿ ತಾವೇ ಮರು ಮದ್ವೆಯಾದ್ರಾ ಬಿಗ್ಬಾಸ್ ಒಟಿಟಿ ಸ್ಪರ್ಧಿ
ಬಿಗ್ ಬಾಸ್ ಖ್ಯಾತಿಯ ವಡಾ ಪಾವ್ ಗರ್ಲ್ ಚಂದ್ರಿಕಾ ದೀಕ್ಷಿತ್, ತನ್ನ ಪತಿ ಯುಗಮ್ ಗೆರಾ ವಿರುದ್ಧ ಮೋಸದ ಆರೋಪ ಮಾಡಿದ ಬೆನ್ನಲ್ಲೇ, ತಾವೇ ನಿಗೂಢ ವ್ಯಕ್ತಿಯೊಂದಿಗೆ ಮದುವೆಯಾದಂತೆ ಕಾಣುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
India Latest News Live 11 February 2026ಫೆ.12ರಂದು ಭಾರತ ಬಂದ್, 30 ಕೋಟಿ ಕಾರ್ಮಿಕರಿಂದ ಪ್ರತಿಭಟನೆ, ಇಡೀ ದೇಶ ಸ್ತಬ್ಧ! ಏನಿರುತ್ತೆ? ಏನಿರಲ್ಲ?
ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ, ಕೇಂದ್ರ ಕಾರ್ಮಿಕ ಸಂಘಗಳು ಹಾಗೂ ರೈತ ಸಂಘಟನೆಗಳು ಫೆಬ್ರವರಿ 12ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ. ಈ ಬಂದ್ನಿಂದಾಗಿ ಸಾರಿಗೆ, ಬ್ಯಾಂಕಿಂಗ್, ಸರ್ಕಾರಿ ಕಚೇರಿಗಳು ಮತ್ತು ಮಾರುಕಟ್ಟೆಗಳಂತಹ ಸಾರ್ವಜನಿಕ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.
India Latest News Live 11 February 2026ಅರ್ಜುನ್ ತೆಂಡೂಲ್ಕರ್-ಸಾನಿಯಾ ಮದುವೆಗೆ ರಾಹುಲ್ ಗಾಂಧಿ ಆಹ್ವಾನಿಸಿದ ಸಚಿನ್ ಫ್ಯಾಮಿಲಿ!
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಮಗನ ಮದುವೆಯ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕುಟುಂಬ ಸಮೇತರಾಗಿ ಹೋಗಿ ಮಗನ ಮದುವೆಗೆ ಆಹ್ವಾನಿಸಿದ್ದ ಲಿಟ್ಲ್ ಮಾಸ್ಟರ್, ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಮದುವೆಗೆ ಆಹ್ವಾನಿಸಿದ್ದಾರೆ.
India Latest News Live 11 February 2026ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, ಟ್ರಯಾಂಗಲ್ ಲವ್ ತಂದ ಆಪತ್ತು
ಪ್ರೀತ್ಸೆ ಎಂದವನಿಗೆ ಹೃದಯ ಕೊಟ್ಟ ಯುವತಿ ಗುಂಡಿಗೆ ಬಲಿ, 19ರ ಯುವತಿ ಶಿವಾಜಿ ನಗರದಲ್ಲಿ ಹಾಡ ಹಗಲೇ ಬಲಿಯಾಗಿದ್ದಾಳೆ. ಇದರ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಕತೆಯೊಂದು ಅನಾವರಣಗೊಂಡಿದೆ.
India Latest News Live 11 February 2026ಮಿಲಿಟರಿ ನರ್ಸ್ಗಳಿಗೆ ಬಂಪರ್ ನ್ಯೂಸ್, Ex-Servicemen ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ!
ಮಿಲಿಟರಿ ನರ್ಸಿಂಗ್ ಸೇವೆ (MNS) ಅಧಿಕಾರಿಗಳಿಗೆ ಸರ್ಕಾರವು ಮಾಜಿ ಸೈನಿಕರ ಸ್ಥಾನಮಾನವನ್ನು ನೀಡಿದೆ. ಈ ಐತಿಹಾಸಿಕ ನಿರ್ಧಾರದಿಂದ, ಸೇನೆಯ ಇತರ ಸಿಬ್ಬಂದಿಯಂತೆ ಎಂಎನ್ಎಸ್ ಅಧಿಕಾರಿಗಳಿಗೂ ನಿವೃತ್ತಿಯ ನಂತರದ ಉದ್ಯೋಗ ಮೀಸಲಾತಿ ಲಭ್ಯವಾಗಲಿದೆ.
India Latest News Live 11 February 2026ತಿಹಾರ್ ಜೈಲು ಸೇರಿದ ರಾಜ್ಪಾಲ್ ಯಾದವ್ ಸಂಕಟಕ್ಕೆ ಮಿಡಿದ ಸೋನು ಸೂದ್! ಕಾಮಿಡಿ ಸ್ಟಾರ್ಗೆ ದೊಡ್ಡ ಸಹಾಯ ಮಾಡಿದ 6 ಮಂದಿ!
India Latest News Live 11 February 2026ಪೊಲೀಸ್ ಆಗುವ ಕನಸು ಕಂಡವನಿಗೆ ತಾಳಿ ಭಾಗ್ಯ - ಯುವಕನ ಅಪಹರಿಸಿ ಮದುವೆ ಮಾಡಿದ ಹುಡುಗಿ ಕಡೆಯವರು
ಬಿಹಾರದ ಸಮಷ್ಟಿಪುರದಲ್ಲಿ, ಪೊಲೀಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಅಮಲು ಪದಾರ್ಥ ನೀಡಿ ಬಲವಂತವಾಗಿ ಮದುವೆ ಮಾಡಲಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವರನ ವಿಡಿಯೋ ವೈರಲ್ ಆಗಿ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
India Latest News Live 11 February 2026300 ರೂಪಾಯಿಗೆ ಖರೀದಿಸಿದ ಡೊಮೇನ್ ಇಂದು 634 ಕೋಟಿ! ಮಲೇಷ್ಯಾ ಉದ್ಯಮಿಯ ಅಚ್ಚರಿಯ 'ಜಾಕ್ಪಾಟ್'!
Bought for $100, Sold for $70M: The Incredible AI.com Domain Story 1993ರಲ್ಲಿ ಕೇವಲ 100 ಡಾಲರ್ಗೆ AI.com ಡೊಮೇನ್ ಖರೀದಿಸಿದ್ದ ಮಲೇಷ್ಯಾದ ಟೆಕ್ ಉದ್ಯಮಿ ಆರ್ಸಿಯಾನ್ ಇಸ್ಮಾಯಿಲ್, 33 ವರ್ಷಗಳ ನಂತರ ಅದನ್ನು 70 ಮಿಲಿಯನ್ ಡಾಲರ್ಗೆ (ಸುಮಾರು 634 ಕೋಟಿ ರೂ.) ಮಾರಾಟ ಮಾಡಿದ್ದಾರೆ.