Asianet Suvarna News Asianet Suvarna News

’ಮದಕರಿ ನಾಯಕ’ ಚಿತ್ರವನ್ನು ಸುದೀಪ್ ದರ್ಶನ್‌ಗೆ ಬಿಟ್ಟು ಕೊಟ್ಟಿದ್ಯಾಕೆ?

ಮದಕರಿ ನಾಯಕ ಚಿತ್ರ ವಿಚಾರವಾಗಿ ದರ್ಶನ್-ಸುದೀಪ್ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಕಿಚ್ಚ ಸುದೀಪ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಮದಕರಿ ನಾಯಕ ಚಿತ್ರ ಯಾರು ಮಾಡಿದರೇನು? ಒಂದೊಳ್ಳೆ ಚಿತ್ರ ಪ್ರೇಕ್ಷಕರಿಗೆ ಸಿಗುವಂತಾಗಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಕಥೆಗೆ ಸಲಹೆ ಸೂಚನೆ ಕೊಡಲು ಸುದೀಪ್ ಒಪ್ಪಿಕೊಂಡಿದ್ದಾರೆ. 

ಮದಕರಿ ನಾಯಕ ಚಿತ್ರ ವಿಚಾರವಾಗಿ ದರ್ಶನ್-ಸುದೀಪ್ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಕಿಚ್ಚ ಸುದೀಪ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಮದಕರಿ ನಾಯಕ ಚಿತ್ರ ಯಾರು ಮಾಡಿದರೇನು? ಒಂದೊಳ್ಳೆ ಚಿತ್ರ ಪ್ರೇಕ್ಷಕರಿಗೆ ಸಿಗುವಂತಾಗಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಕಥೆಗೆ ಸಲಹೆ ಸೂಚನೆ ಕೊಡಲು ಸುದೀಪ್ ಒಪ್ಪಿಕೊಂಡಿದ್ದಾರೆ.