
Mangaluru: ದಿಗಂತ್ ನಾಪತ್ತೆ ಹಿಂದಿದ್ಯಾ ಮಂಗಳಮುಖಿಯರ ಜಾಲ?
ಮಂಗಳಮುಖಿಯರ ಜಾಲದ ಬಗ್ಗೆಯೂ ಪೊಲೀಸರ ತೀವ್ರ ತನಿಖೆ, ಮಂದಿರಕ್ಕೆ ಹೋಗಿದ್ದ ದಿಗಂತ್ ನ ಅಪಹರಿಸಿತಾ ನಿಗೂಢ ಜಾಲ?
ಬಂಟ್ವಾಳದ ಸ್ಥಳೀಯನೊಬ್ಬ ಈ ನಿಗೂಢ ಜಾಲದ ಹಿಂದಿರೋ ಮಾಹಿತಿ; ಮಂಗಳಮುಖಿಯರ ತಂಡ ಅಪಹರಣದ ಆಂಗಲ್ನಲ್ಲೂ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಎಸ್ಪಿ ಹೇಳಿದ್ದಾರೆ. ಮಂಗಳಮುಖಿಯರ ಜಾಲ ಅಪಹರಣ ಮಾಡಿದೆ ಅನ್ನೋದು ಸುಳ್ಳು ಸುದ್ದಿ ಎಂದ ದಿಗಂತ್ ಸಹೋದರ ಪ್ರಣಾಪ್ ಹೇಳಿಕೆ ನೀಡಿದ್ದಾರೆ.