Asianet Suvarna News Asianet Suvarna News

ತೈಲ ಬೆಲೆ ಏರಿಕೆ ವಿರೋಧಿಸಿ ಇಂದು ಭಾರತ್ ಬಂದ್; ಏನಿರತ್ತೆ? ಏನಿರಲ್ಲ..?

ಇಂಧನ ಬೆಲೆ ಏರಿಕೆ ವಿರೋಧಿಸಿ, ಜಿಎಸ್‌ಟಿಯ ಕೆಲ ವಿವಾದಾತ್ಮಕ ಅಂಶಗಳನ್ನು ಖಂಡಿಸಿ ಅಖಿಲ ಭಾರತ ವ್ಯಾಪಾರಿ ಮಹಾ ಒಕ್ಕೂಟ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. 

ಬೆಂಗಳೂರು (ಫೆ. 26): ಇಂಧನ ಬೆಲೆ ಏರಿಕೆ ವಿರೋಧಿಸಿ, ಜಿಎಸ್‌ಟಿಯ ಕೆಲ ವಿವಾದಾತ್ಮಕ ಅಂಶಗಳನ್ನು ಖಂಡಿಸಿ ಅಖಿಲ ಭಾರತ ವ್ಯಾಪಾರಿ ಮಹಾ ಒಕ್ಕೂಟ ಇಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಈ ಬಂದ್‌ಗೆ 40 ಸಾವಿರ ವ್ಯಾಪಾರಿ ಸಂಘಟನೆಗಳು ಬೆಂಬಲ ನೀಡಿವೆ. ಲಾರಿ ಮಾಲಿಕರ ಸಂಘವೂ ಬೆಂಬಲ ನೀಡಿದೆ. ಬೆಂಗಳೂರಿನಲ್ಲಿ ಯಾವುದೇ ಮಾರುಕಟ್ಟೆ ಬಂದ್ ಮಾಡದೇ ಇರಲು ನಿರ್ಧರಿಸಲಾಗಿದೆ. 

ಆರ್‌ಬಿಐ ಭವಿಷ್ಯವಾಣಿ : ಮೋದಿ ಎಕಾನಮಿಗೆ ಡೀಸೆಲ್ ಬಾಂಬ್ !

Video Top Stories