ಈದ್ಗಾ ಹೆಸರಲ್ಲಿ ಕೋಟಿ ಕೋಟಿ ಗುಳುಂ ಮಾಡಿದ್ರಾ ಸಚಿವ ತನ್ವೀರ್ ಸೇಠ್?

ಈದ್ಗಾ ಹೆಸರಲ್ಲಿ ಮೈಸೂರಿನಲ್ಲಿ ವಕ್ಫ್ ಆಸ್ತಿಯನ್ನು ಸಚಿವ ತನ್ವೀರ್ ಸೇಠ್ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ತನ್ವೀರ್ ಸೇಠ್ ವಿರುದ್ಧ  ಪ್ರಧಾನಿ ಮೋದಿಗೆ ಸಿಎಂ ದೂರು ನೀಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ನ. 30): ಈದ್ಗಾ ಹೆಸರಲ್ಲಿ ಮೈಸೂರಿನಲ್ಲಿ ವಕ್ಫ್ ಆಸ್ತಿಯನ್ನು ಸಚಿವ ತನ್ವೀರ್ ಸೇಠ್ ದುರುಪಯೋಗಪಡಿಸಿಕೊಂಡಿರುವ ಆರೋಪ ಕೇಳಿ ಬಂದಿದೆ. ತನ್ವೀರ್ ಸೇಠ್ ವಿರುದ್ಧ ಪ್ರಧಾನಿ ಮೋದಿಗೆ ಸಿಎಂ ದೂರು ನೀಡಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಡಿಯೂರಪ್ಪ ಮೊಮ್ಮಗ ಸಂತೋಷ್ ಸೂಸೈಡ್ ಬಾಂಬ್‌ನ ಅಸಲಿ ಕಥೆ ಇದು

ತನ್ವೀರ್ ಸೇಠ್ ಈದ್ಗಾ ಅಧ್ಯಕ್ಷರಾಗಿದ್ದಾಗ, ಈದ್ಗಾ ಮೈದಾನದ ಮೇಲೆ 8 ಕೋಟಿ ಸಾಲ ಪಡೆದಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸದೇ ಈದ್ಗಾವನ್ನು ಹರಾಜು ಹಾಕುವ ಸ್ಥಿತಿ ಬಂದಿದೆ. 2018 ರಲ್ಲಿ 8 ಕೋಟಿ ಇದ್ದ ಸಾಲ ಇಂದು 32 ಕೋಟಿಗೆ ಏರಿಕೆಯಾಗಿದೆ. ಸಾಲದ ಹೊರೆಯಿಂದ ಈದ್ಗಾ ಹರಾಜಿಗೆ ಬಿದ್ದಿದೆ. 

Related Video